೧೯-೧೦-೨೧, ಮಂಗಳವಾರ, ಚತುರ್ದಶಿ, ಉತ್ತರಭಾದ್ರೆ
ಕೆಲಸ ಕಾರ್ಯದಲ್ಲಿ ಅಡೆ ತಡೆ ಸಾಧ್ಯತೆ. ಆರೋಗ್ಯವೂ ಹದಗೆಡಲಿದೆ. ರಾಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಉತ್ತಮ ವಾತಾವರಣ. ಸಂತಸದ ಸಮಯ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುವುದು. ನಿಮ್ಮ ಪಾಲಿಗೆ ಶುಭ ದಿನ. ಶಿವನ ಆರಾಧಿಸಿ.
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಖರ್ಚು ವೆಚ್ಚದ ಕಡೆ ಗಮನ ಇರಲಿ. ಲಕ್ಷ್ಮಿಯ ನೆನೆಯಿರಿ.
ಆರ್ಥಿಕ ಲಾಭವಿರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿಷ್ಣುವನ್ನು ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಕೆಲಸದೊತ್ತಡ ಹೆಚ್ಚಲಿದೆ. ಆಯಾಸ. ತಾಳ್ಮೆಯಿಂದ ವ್ಯವಹರಿಸಿ. ಮಂಜುನಾಥನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ಮೃತ್ಯುಂಜಯ ಮಂತ್ರ ಪಠಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದ ಒತ್ತಡವು ಅಧಿಕ. ಶನೈಶ್ಚರನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಇದರಿಂದ ಸಾಮರಸ್ಯ ಹೆಚ್ಚಲಿದೆ. ಗಣಪನ ನೆನೆಯಿರಿ.
ತಾಳ್ಮೆಯಿಂದ ಇರುವುದು ಅತೀ ಅಗತ್ಯ. ಕೋಪ ತಾಪ ಬೇಡ. ರಾಯರ ಆರಾಧಿಸಿ.
ದೂರ ಪ್ರಯಾಣ ಸಾಧ್ಯತೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಗುರುವ ನೆನೆಯಿರಿ.