೨೭-೧೦-೨೧, ಬುಧವಾರ
ಉತ್ತಮ ದಿನ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಶಿವನ ಆರಾಧಿಸಿ.
ಕೆಲಸದತ್ತ ಗಮನ ಹರಿಸುವುದು ಅಗತ್ಯ. ಇಲ್ಲವಾದಲ್ಲಿ ನಷ್ಟ ಸಾಧ್ಯತೆ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚಗಳ ಗಮನ ಹರಿಸಿ. ಆರೋಗ್ಯವನ್ನು ನಿರ್ಲಕ್ಷಿಸದಿರಿ. ಶನಿದೇವನ ನೆನೆಯಿರಿ.
ಮೇಲಾಧಿಕಾರಿಯ ಕೋಪ ಎದುರಿಸಬೇಕಾದೀತು. ಕೆಲಸದತ್ತ ಗಮನ ಹರಿಸಿ. ರಾಮನ ನೆನೆಯಿರಿ.
ಶಾಂತ ಚಿತ್ತರಾಗಿದ್ದರೆ ಉತ್ತಮ. ಅನಗತ್ಯ ಚಿಂತೆ ಬೇಡ. ಗಣೇಶನ ನೆನೆಯಿರಿ.
ಕಠಿಣ ಪರಿಶ್ರಮದಿಂದ ಉತ್ತಮ ಫಲ. ತಾಳ್ಮೆಯೂ ಅಗತ್ಯ. ನಾಗಾರಾಧನೆ ಮಾಡಿ.
ಕೋಪ ನಿಯಂತ್ರಣ ಅತೀ ಅಗತ್ಯ. ಒತ್ತಡವೂ ಹೆಚ್ಚಾಗಲಿದೆ. ಹನುಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಮನೆಯಲ್ಲಿ ನೆಮ್ಮದಿ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಸಂತಸದ ದಿನ. ಶಿವನ ನೆನೆಯಿರಿ.
ಆರ್ಥಿಕ ಲಾಭ. ಬೆಲೆ ಬಾಳುವ ವಸ್ತು ಖರೀದಿಸುವ ಸಾಧ್ಯತೆ. ನವಗ್ರಹಗಳ ಜಪಿಸಿ.
ವಾಗ್ವಾದಕ್ಕೆ ಅವಕಾಶ ಕೊಡದಿರಿ. ಯಾವುದೇ ವಿಚಾರದಲ್ಲೂ ನಿರ್ಲಕ್ಷ್ಯ ಬೇಡ. ಗುರುಜಪ ಮಾಡಿ.
ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಕಛೇರಿ ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ರುದ್ರಾಭಿಷೇಕ ಮಾಡಿ.