೧೪-೧೧-೨೧, ಭಾನುವಾರ, ಏಕಾದಶಿ, ಪೂರ್ವಾಭಾದ್ರಾ
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.
ಯಾವುದೇ ಕೆಲಸದಲ್ಲೂ ಅಸಡ್ಡೆ ಬೇಡ. ಶ್ರದ್ಧೆ, ಶ್ರಮದ ಅಗತ್ಯವಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ನಷ್ಟ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚದ ಕಡೆ ಗಮನ ಇರಲಿ. ಆರೋಗ್ಯದ ಕಾಳಜಿಯೂ ಅಗತ್ಯ. ಶನಿದೇವನ ನೆನೆಯಿರಿ.
ಕೋಪ ನಿಗ್ರಹ ಅತೀ ಅಗತ್ಯ. ತಾಳ್ಮೆಯಿಂದ ವ್ಯವಹರಿಸಿ. ರಾಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸ. ಗಣೇಶನ ನೆನೆಯಿರಿ.
ನಿರೀಕ್ಷಿತ ಫಲ ಸಿಗಲಿದೆ. ಕಠಿಣ ಪರಿಶ್ರದ ಅಗತ್ಯವಿದೆ. ಸಕಾರಾತ್ಮಕ ಚಿಂತನೆಗಳಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.
ತಾಳ್ಮೆಯಿಂದ ಪರಿಸ್ಥಿತಿಗಳನ್ನು ನಿಭಾಯಿಸುವ ಅಗತ್ಯ. ವಾದ-ವಿವಾದಗಳಿಂದ ದೂರವಿರಿ. ಹನುಮನ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಪ್ರಯಾಣ ಸಾಧ್ಯತೆ. ರಾಮನ ನೆನೆಯಿರಿ.
ಖರ್ಚು ವೆಚ್ಚದಲ್ಲಿ ಗಮನ ಇರಲಿ. ಇಂದಿನ ಶ್ರಮ ನಾಳೆ ಖಂಡಿತ ಫಲಿತಾಂಶ ನೀಡಲಿದೆ. ಶುಭ ಸುದ್ದಿ ಕೇಳುವಿರಿ. ನವಗ್ರಹಗಳ ಜಪಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹಣದ ಸ್ಥಿತಿ ಸುಧಾರಿಸಲಿದೆ. ಶಿವನ ನೆನೆಯಿರಿ.
ಮನೆಯ ವಾತಾವರಣ ನಿಮ್ಮಿಂದ ಹದಗೆಡಲಿದೆ. ಕುಟುಂಬಸ್ಥರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಅನಗತ್ಯ ಮಾತು ಬೇಡ. ಗುರುಜಪ ಮಾಡಿ.
ಅನಗತ್ಯ ವಿಚಾರಗಳಿಂದ ದೂರವಿದ್ದರೆ ಉತ್ತಮ. ಆಸ್ತಿ ಸಂಬಂಧಿಸಿದ ವಿಚಾರಗಳಲ್ಲಿ ಲಾಭ. ರುದ್ರಾಭಿಷೇಕ ಮಾಡಿ.