೧೮-೧೧-೨೧, ಗುರುವಾರ, ಚತುರ್ದಶಿ, ಭರಣಿ
ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿ. ಅದೃಷ್ಟ ನಿಮ್ಮೊಂದಿಗಿರಲಿದೆ. ರಾಮನ ನೆನೆಯಿರಿ.
ಒತ್ತಡ ದಿನ. ಆಯಾಸ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಆದಾಯ ಹೆಚ್ಚಲಿದೆ. ಶಿವನ ಆರಾಧಿಸಿ.
ಬಯಸಿದ ಭಾಗ್ಯಗಳು ಒಲಿಯಲಿವೆ. ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು. ದೇವಿಯ ನೆನೆಯಿರಿ.
ನಿಮ್ಮ ಪ್ರಗತಿ ಶತ್ರುವರ್ಗಕ್ಕೆ ಸೋಲುಣಿಸಲಿದೆ. ಸಂತಸದ ದಿನ. ವಿಷ್ಣುವನ್ನು ನೆನೆಯಿರಿ.
ವ್ಯಾಪಾರ ವ್ಯವಹಾರದಲ್ಲಿ ಎಚ್ಚರ ವಹಿಸಿ. ಕೆಲಸದೊತ್ತಡದ ನಡುವೆ ವಿಶ್ರಾಂತಿಯು ಅಗತ್ಯ. ರಾಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಲಾಭ ನಿಮ್ಮದಾಗಲಿದೆ. ಉತ್ತಮ ದಿನ. ಮಂಜುನಾಥನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ನೆಮ್ಮದಿ ಇರಲಿದೆ. ಹನುಮಾನ್ ಚಾಲೀಸಾ ಪಠಿಸಿ.
ಕಾರ್ಯಕ್ಷೇತ್ರದಲ್ಲಿ ಭಡ್ತಿ ಸಾಧ್ಯತೆ. ಲಾಭ ಗಳಿಸುವಿರಿ. ಶನೈಶ್ಚರನ ನೆನೆಯಿರಿ.
ಆರೋಗ್ಯದತ್ತ ನಿರ್ಲಕ್ಷ್ಯ ಬೇಡ. ಅನಾರೋಗ್ಯ ಕಾಡುವ ಸಾಧ್ಯತೆ. ಗಣಪನ ನೆನೆಯಿರಿ.
ಉತ್ತಮ ಫಲಿತಾಂಶ ಪಡೆಯುವಿರಿ. ಸಾಮಾಜಿಕ ಗೌರವ ಲಭಿಸಲಿದೆ. ರಾಯರ ಆರಾಧಿಸಿ.
ಪ್ರಯತ್ನಕ್ಕೆ ತಕ್ಕ ಫಲ. ಸಂತಸದ ದಿನ. ಗುರುವ ನೆನೆಯಿರಿ.