ದಿನಾಂಕ : ೨೦-೧-೨೨, ವಾರ: ಗುರುವಾತ, ತಿಥಿ : ದ್ವಿತೀಯ, ನಕ್ಷತ್ರ: ಆಶ್ಲೇಷಾ
ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಮಾನಸಿಕ ಕಿರಿ ಕಿರಿ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಉದಾಸೀನತೆ ಬೇಡ. ಎಚ್ಚರ ವಹಿಸಿ. ತಾಳ್ಮೆ ಅಗತ್ಯ. ಶ್ರೀರಾಮನ ನೆನೆಯಿರಿ.
ಪ್ರಗತಿ ಸಾಧಿಸುವಿರಿ. ಬೆನ್ನು ನೋವಿನ ಬಾಧೆ. ಶಿವನ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಕಿರಿ ಕಿರಿ ಇರಲಿದೆ. ಎಚ್ಚರಿಕೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.
ಕೆಲಸದೊತ್ತಡ. ಅಧಿಕ ಖರ್ಚು. ವಿಷ್ಣುವ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ದುರ್ಗೆಯ ಆರಾಧಿಸಿ.
ಕೆಲಸದೊತ್ತಡ. ಆರ್ಥಿಕ ನಷ್ಟ. ರುದ್ರಾಭಿಷೇಕ ಮಾಡಿಸಿ.
ಅನಗತ್ಯ ವಾದ ತಪ್ಪಿಸಿ. ಅಹಂಭಾವ ಬಿಡಿ. ಶನಿದೇವನ ನೆನೆಯಿರಿ.
ಶುಭ ಸುದ್ದಿ ಕೇಳುವಿರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಮಂಜುನಾಥನ ನೆನೆಯಿರಿ.
ಆರ್ಥಿಕ ಲಾಭ ಇರಲಿದೆ. ಅಧಿಕ ಖರ್ಚು ಬೇಡ. ಶನೈಶ್ಚರನ ನೆನೆಯಿರಿ.
ಕಠಿಣ ಪರಿಶ್ರಮ. ಉತ್ತಮ ಫಲ ಪಡೆಯುವಿರಿ. ವಿಘ್ನೇಶ್ವರನ ಆರಾಧಿಸಿ.
ಕೆಲಸದಲ್ಲಿ ಅಡೆ ತಡೆ ಇರಲಿದೆ. ಶ್ರಮದ ಅಗತ್ಯ. ಗುರುವ ನೆನೆಯಿರಿ.