ದಿನಾಂಕ : ೧೩-೨-೨೨, ವಾರ : ರವಿವಾರ, ತಿಥಿ: ದ್ವಾದಶಿ, ನಕ್ಷತ್ರ: ಆರ್ದ್ರಾ
ಅನಗತ್ಯ ವಿಚಾರಗಳತ್ತ ಗಮನ ಬೇಡ. ತಾಳ್ಮೆಯಿಂದ ಇರುವುದು ಉತ್ತಮ. ಗೌರವದಿಂದ ವ್ಯವಹರಿಸಿ. ರಾಮನ ನೆನೆಯಿರಿ.
ಅನಾವಶ್ಯಕ ಖರ್ಚು ಬೇಡ. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ತಾಳ್ಮೆಯಿಂದ ಇರಿ. ನಾಗಾರಾಧನೆ ಮಾಡಿ.
ಮನೆಯಲ್ಲಿ ಸುಖ- ಶಾಂತಿ ಇರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬೆನ್ನು ನೋವು ಸಾಧ್ಯತೆ. ಶಿವನ ಆರಾಧಿಸಿ.
ವ್ಯಾಪಾರಿಗಳಿಗೆ ಲಾಭ ಇರಲಿದೆ. ಇಂದು ಸಕಾರಾತ್ಮಕವಾಗಿ ಇರುವಿರಿ. ಉತ್ಸಾಹ ಇರಲಿದೆ. ದೇವಿಯ ನೆನೆಯಿರಿ.
ಅನಗತ್ಯ ವಿಚಾರ ಬೇಡ. ಕೆಲಸದತ್ತ ನಿರ್ಲಕ್ಷ್ಯ ವಹಿಸದಿರಿ. ಉತ್ತಮ ದಿನ. ವಿಷ್ಣುವನ್ನು ನೆನೆಯಿರಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಂತಸ. ರಾಮನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿಮ್ಮ ಕೋಪ ಹತೊಟಿಯಲ್ಲಿರಲಿ. ಹಣಕಾಸು ತೊಂದರೆ. ಮಂಜುನಾಥನ ನೆನೆಯಿರಿ.
ನಿಮ್ಮವರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಮಾನಸಿಕ ಕಿರಿ ಕಿರಿ. ಅನಾರೋಗ್ಯ ಸಾಧ್ಯತೆ. ಶಿವನ ಆರಾಧಿಸಿ.
ಶತ್ರು ಕಾಟ. ಕಚೇರಿ ಕೆಲಸದಲ್ಲಿ ತಾಳ್ಮೆ ಅಗತ್ಯ. ಶ್ರದ್ಧೆ ಇರಲಿ. ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಶ್ರಮ, ಶ್ರದ್ಧೆಯ ಅಗತ್ಯವಿದೆ. ಅಧಿಕ ಕೆಲಸದೊತ್ತಡ ಇರಲಿದೆ. ಮನೆಯ ವಾತಾವರಣ ಚೆನ್ನಾಗಿರಲಿ. ಗಣಪನ ನೆನೆಯಿರಿ.
ಅನಗತ್ಯ ಖರ್ಚು ಬೇಡ. ಸಣ್ಣ ಪುಟ್ಟ ವಿಚಾರಗಳಿಗೂ ಕೋಪಗೊಳ್ಳದಿರಿ. ತಾಳ್ಮೆ ಇರಲಿ. ರಾಯರ ಆರಾಧಿಸಿ.
ಅನಾವಶ್ಯಕ ವಿಚಾರಗಳು ಬೇಡ. ಆದಷ್ಟು ನಿಮ್ಮ ಪಾಡಿಗೆ ನೀವಿದ್ದರೆ ಉತ್ತಮ. ಇಲ್ಲವಾದಲ್ಲಿ ಜಗಳ ಸಾಧ್ಯತೆ. ಗುರುವ ನೆನೆಯಿರಿ.