ದಿನಾಂಕ : ೧೬-೨-೨೨, ವಾರ: ಬುಧವಾರ, ನಕ್ಷತ್ರ : ಆಶ್ಲೇಷಾ, ತಿಥಿ : ಹುಣ್ಣಿಮೆ
ಅಧಿಕ ಕೆಲಸದೊತ್ತಡ. ನಿಮ್ಮ ಶ್ರಮಕ್ಕೆ ತಕ್ಕ ಪ್ರಗತಿ ಸಾಧಿಸುವಿರಿ. ಅಧಿಕ ಖರ್ಚು ಬೇಡ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಗಮನ ಅಗತ್ಯ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ಸಲಹೆ ಪಡೆಯಿರಿ. ನಾಗಾರಾಧನೆ ಮಾಡಿ.
ಅನಾರೋಗ್ಯ ಸಾಧ್ಯತೆ. ಕೆಲಸದತ್ತ ಗಮನ ಇರದು. ಮಾನಸಿಕ ಕ್ಲೇಶ. ಶಿವನ ಆರಾಧಿಸಿ.
ಹಣಕಾಸು ಸ್ಥಿತಿ ಉತ್ತಮ. ವ್ಯಾಪಾರಿಗಳಿಗೆ ಅಧಿಕ ಲಾಭ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ವಹಿಸಿ. ದುಡುಕಿನ ನಿರ್ಧಾರ ಬೇಡ. ವಿಷ್ಣುವನ್ನು ನೆನೆಯಿರಿ.
ನೀವು ತಾಳ್ಮೆಯಿಂದ ಇದ್ದಷ್ಟು ಉತ್ತಮ. ಕೋಪ ಬೇಡ. ರಾಮನ ನೆನೆಯಿರಿ.
ಅನಾವಶ್ಯಕ ವಿಚಾರಗಳತ್ತ ಗಮನ ಬೇಡ. ತಾಳ್ಮೆಯಿಂದ ಇದ್ದಷ್ಟು ಉತ್ತಮ. ಮಂಜುನಾಥನ ನೆನೆಯಿರಿ.
ಅಧಿಕ ಖರ್ಚು ತಪ್ಪಿಸಿ. ಕೆಲಸದ ಹೊರೆ ಇರಲಿದೆ. ಶಿವನ ಆರಾಧಿಸಿ.
ನಿರೀಕ್ಷಿತ ಫಲಿತಾಂಶ. ವ್ಯಾಪಾರಿಗಳಿಗೆ ಲಾಭ. ಶನೈಶ್ಚರನ ನೆನೆಯಿರಿ.
ಕುಟುಂಬದವರಿಗೂ ಸಮಯ ಕೊಡಿ. ಹಣಕಾಸು ಸ್ಥಿತಿ ಉತ್ತಮ. ಗಣಪನ ನೆನೆಯಿರಿ.
ಉಲ್ಲಾಸದಾಯಕ ದಿನ. ಕೆಲಸದೊತ್ತಡ ಕಡಿಮೆಯಾಗಲಿದೆ. ನೆಮ್ಮದಿ. ರಾಯರ ಆರಾಧಿಸಿ.
ಹಣಕಾಸು ಸ್ಥಿತಿ ಉತ್ತಮ. ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣವಾಗಲಿವೆ. ಗುರುವ ನೆನೆಯಿರಿ.