ದಿನಾಂಕ : ೯-೩-೨೨, ವಾರ: ಬುಧವಾರ, ನಕ್ಷತ್ರ : ಕೃತ್ತಿಕಾ, ತಿಥಿ : ಸಪ್ತಮಿ
ಕೆಲಸದೊತ್ತಡ ಅಧಿಕವಾಗಲಿದೆ. ಕೌಟುಂಬಿಕ ಸಮಸ್ಯೆ ಹೆಚ್ಚಲಿದೆ. ತಾಳ್ಮೆಯಿಂದ ನಿಭಾಯಿಸಿ. ರಾಮನ ನೆನೆಯಿರಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂಭ್ರಮ ಇರಲಿದೆ. ಅಧಿಕ ಖರ್ಚು. ನಾಗಾರಾಧನೆ ಮಾಡಿ.
ಕೆಲಸದೊತ್ತಡದ ನಡುವೆ ತಾಳ್ಮೆಯಿಂದ ಇರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.
ಉಲ್ಲಾಸದಾಯಕ ದಿನ. ಪ್ರಗತಿ ಸಾಧಿಸುವಿರಿ. ದೂರ ಪ್ರಯಾಣ ಸಾಧ್ಯತೆ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಕೋಪ ಅಹಂಕಾರ ಬೇಡ. ಮನೆಯ ವಾತಾವರಣ ಹದಗೆಡಲಿದೆ. ವಿಷ್ಣುವನ್ನು ನೆನೆಯಿರಿ.
ಉತ್ತಮ ದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಪ್ರಯಾಣ ಸಾಧ್ಯತೆ. ರಾಮನ ನೆನೆಯಿರಿ.
ಮನೆಯಲ್ಲಿ ನೆಮ್ಮದಿ ಇರಲಿದೆ. ಉಲ್ಲಾಸದಾಯಕ ದಿನ. ಕಚೇರಿ ಕೆಲಸ ಪೂರ್ಣಗೊಳಿಸಿ. ಮಂಜುನಾಥನ ನೆನೆಯಿರಿ.
ಆರೋಗ್ಯ ಸುಧಾರಿಸಲಿದೆ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ತಪ್ಪಿಸಿ. ತಾಳ್ಮೆ ಇರಲಿ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಹಣಕಾಸು ಲಾಭ. ಆಭರಣ ಖರೀದಿ. ಲಕ್ಷ್ಮೀಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ತಾಳ್ಮೆ ಅತೀ ಅಗತ್ಯ. ಕೋಪ ಬೇಡ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಗಣಪನ ನೆನೆಯಿರಿ.
ಮನೆಯಲ್ಲಿ ಜಗಳ ಬೇಡ. ನಿಮ್ಮ ಅತಿಯಾದ ಕೋಪ ಮನೆಯ ವಾತಾವರಣ ಹದಗೆಡಿಸಲಿದೆ. ಹಣಕಾಸು ಸ್ಥಿತಿಯೂ ಹದಗೆಡಲಿದೆ. ರಾಯರ ಆರಾಧಿಸಿ.
ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ನಿಮ್ಮ ಕೆಲಸ ಚೆನ್ನಾಗಿ ನಿಭಾಯಿಸಿ. ತಲೆನೋವು ಸಾಧ್ಯತೆ. ಗುರುವ ನೆನೆಯಿರಿ.