ದಿನಾಂಕ : ೧೧ – ೩ – ೨೨, ವಾರ : ಶುಕ್ರವಾರ, ತಿಥಿ : ನವಮಿ, ನಕ್ಷತ್ರ : ಮೃಗಶಿರಾ
ಕಠಿಣ ಪರಿಶ್ರಮದ ಅಗತ್ಯ. ನಿರ್ಲಕ್ಷ್ಯ ಬೇಡ. ಕೋಪ ನಿಯಂತ್ರಿಸಿಕೊಳ್ಳಿ. ನಾರಾಯಣನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಕೆಲಸದ ವಿಚಾರದಲ್ಲಿ ಯಶಸ್ಸು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬುದ್ದಿವಂತಿಕೆ ಉಪಯೋಗಿಸಿ. ನಾಗಾರಾಧನೆ ಮಾಡಿ.
ನಿಮ್ಮ ಪಾಲಿಗೆ ಸುದಿನ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುಪೂಜೆ ಮಾಡಿ.
ಹೊಸ ಅವಕಾಶಗಳು ಸಿಗಲಿವೆ. ಕೆಲಸದ ಹೊರೆಯೂ ಹೆಚ್ಚಲಿದೆ. ಒತ್ತಡ ಇರಲಿದೆ. ಹನುಮನ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ತಾಳ್ಮೆ ಅಗತ್ಯ. ಸಂಬಂಧಗಳಲ್ಲಿ ಕಾಳಜಿ ಇರಲಿ. ನಾಗಾರಾಧನೆ ಮಾಡಿ.
ಮಾತಿನಲ್ಲಿ ಹಿಡಿತವಿರಲಿ. ಇತರರನ್ನು ನೋಯಿಸದಿರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಗಣೇಶನ ನೆನೆಯಿರಿ.
ಸಂಗಾತಿಗೆ ಸಮಯ ಕೊಡಲು ಪ್ರಯತ್ನಿಸಿ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ವ್ಯಾಪಾರಿಗಳಿಗೆ ನಷ್ಟ. ಮಾತಿನ ಮೇಲೆ ನಿಗಾ ವಹಿಸಿ. ರಾಯರ ನೆನೆಯಿರಿ.
ಮನೆಯಲ್ಲಿ ಸಂಭ್ರಮ. ಉಲ್ಲಾಸದಾಯಕ ದಿನ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶಿವಾರಾಧನೆ ಮಾಡಿ.
ಮನೆಯಲ್ಲಿ ಅಶಾಂತಿ. ಸಂಗಾತಿಯೊಂದಿಗೆ ಜಗಳ. ದುರ್ಗೆಯ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಉತ್ತಮ ಫಲಿತಾಂಶ ಪಡೆಯಲು ಶ್ರಮದ ಅಗತ್ಯವಿದೆ. ನಾಗಾರಾಧನೆ ಮಾಡಿ.