ದಿನಾಂಕ : ೦೮-೦೩-೨೨, ವಾರ : ಶುಕ್ರವಾರ, ತಿಥಿ: ಸಪ್ತಮಿ, ನಕ್ಷತ್ರ: ಆರ್ದ್ರಾ
ಕೆಲಸದ ವಿಚಾರದಲ್ಲಿ ಸವಾಲಿನ ದಿನ. ಆತ್ಮವಿಶ್ವಾಸ ಇರಲಿ. ರಾಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಅನಾವಶ್ಯಕ ಚಿಂತೆ ಬೇಟ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಉತ್ತಮ. ಮಾನಸಿಕ ಆರೋಗ್ಯದ ಕಾಳಜಿ ವಹಿಸಿ. ಶಿವನ ಆರಾಧಿಸಿ.
ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ದೇವಿಯ ನೆನೆಯಿರಿ.
ಬೆಲೆಬಾಳುವ ವಸ್ತುಗಳನ್ನು ಜಾಗೃತೆ ಮಾಡಿ. ಆರೋಗ್ಯದ ಕಾಳಜಿಯೂ ಇರಲಿ. ರಾಮನ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಕುಟುಂಬ ಸದಸ್ಯರಿಂದ ಬೇಸರ. ವಿಷ್ಣುವನ್ನು ನೆನೆಯಿರಿ.
ಸಂಗಾತಿ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯ ಸರಿಮಾಡಿಕೊಳ್ಳಿ. ಸಹೋದ್ಯೋಗಿಗಳ ವಿಚಾರದಲ್ಲಿ ಎಚ್ಚರ ಅಗತ್ಯ. ಮಂಜುನಾಥನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂತಸದ ದಿನ. ಶಿವನ ಆರಾಧಿಸಿ.
ಸಹೋದ್ಯೋಗಿಗಳಿಂದ ಸಮಸ್ಯೆ. ವ್ಯಾಪಾರಿಗಳಿಗೆ ನಿರೀಕ್ಷಿತ ಫಲಿತಾಂಶ. ಶನೈಶ್ಚರನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ತಾಳ್ಮೆ ಇರಲಿ. ದುಬಾರಿ ದಿನ. ಖರ್ಚು ಅಧಿಕ. ಗಣಪನ ನೆನೆಯಿರಿ.
ಸಂಗಾತಿಗೆ ಸಮಯ ಕೊಡಿ. ತಪ್ಪು ತಿಳಿವಳಿಕೆ ಬೇಡ. ರಾಯರ ಆರಾಧಿಸಿ.
ಮನೆಯ ವಾತಾವರಣ ಹದಗೆಡಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬೇಡ. ಗುರುವ ನೆನೆಯಿರಿ.