ದಿನಾಂಕ : ೨೮-೪-೨೨, ವಾರ : ಗುರುವಾರ, ತಿಥಿ: ತ್ರಯೋದಶೀ, ನಕ್ಷತ್ರ: ಉತ್ತರಾಭಾದ್ರಾ
ಹಣಕಾಸು ತೊಂದರೆ ಅನುಭವಿಸುವಿರಿ. ಅಧಿಕ ಖರ್ಚು. ರಾಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಉತ್ತಮ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ವಾದ ತಪ್ಪಿಸಿ. ದೇವಿಯ ನೆನೆಯಿರಿ.
ಮನೆಯ ವಾತಾವರಣ ಉತ್ತಮ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಕೆಲಸದತ್ತ ಗಮನ ಅಗತ್ಯ. ಮಾನಸಿಕ ನೆಮ್ಮದಿ. ವಿಷ್ಣುವನ್ನು ನೆನೆಯಿರಿ.
ಸಂಗಾತಿ ಹಾಗೂ ನಿಮ್ಮ ನಡುವೆ ಪ್ರೀತಿ ಹೆಚ್ಚಲಿದೆ. ಹಣಕಾಸು ಸ್ಥಿತಿ ಉತ್ತಮ. ಮಂಜುನಾಥನ ನೆನೆಯಿರಿ.
ನಿಮ್ಮ ಸಮಸ್ಯೆಗೆ ಮುಕ್ತಿ ಸಿಗಲಿದೆ. ಆರೋಗ್ಯದ ಕಾಳಜಿಯೂ ಅಗತ್ಯ. ಶಿವನ ಆರಾಧಿಸಿ.
ಕೋಪ ನಿಯಂತ್ರಿಸಿಕೊಳ್ಳಿ. ಕೌಟುಂಬಿಕ ನೆಮ್ಮದಿ ಇರಲಿದೆ. ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಪ್ರಗತಿ. ದೊಡ್ಡ ಲಾಭ ಪಡೆಯುವ ಸಾಧ್ಯತೆ. ಗಣಪನ ನೆನೆಯಿರಿ.
ಮನೆಯಲ್ಲಿ ನೆಮ್ಮದಿ ಇರಲಿದೆ. ಅಧಿಕ ಖರ್ಚು ತಪ್ಪಿಸಿದರೆ ಉತ್ತಮ. ರಾಯರ ಆರಾಧಿಸಿ.
ಉತ್ತಮ ಅವಕಾಶ ಸಿಗಲಿದೆ. ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಗುರುವ ನೆನೆಯಿರಿ.