ದಿನಾಂಕ : ೦೫-೦೬-೨೨, ವಾರ : ಭಾನುವಾರ, ತಿಥಿ: ಷಷ್ಠಿ, ನಕ್ಷತ್ರ: ಆಶ್ಲೇಷಾ
ಕೆಲಸದ ವಿಚಾರದಲ್ಲಿ ತಾಳ್ಮೆ ಇರಲಿ. ಕೋಪಾತಾಪ ಬೇಡ. ವ್ಯಾಪಾರಿಗಳಿಗೆ ನಷ್ಟ. ರಾಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬುದ್ಧಿವಂತಿಕೆ ಇರಲಿ. ಹಿತಶತ್ರುಗಳ ಕುರಿತು ಎಚ್ಚರ ಇರಲಿ. ನಾಗಾರಾಧನೆ ಮಾಡಿ.
ಶ್ರಮದ ಅಗತ್ಯವಿದೆ. ಸಂಗಾತಿಯಿಂದ ಶುಭಸುದ್ದಿ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಅಡೆ ತಡೆ ಬರಬಹುದು. ಕೌಟುಂಬಿಕ ನೆಮ್ಮದಿ ಇರಲಿದೆ. ದೇವಿಯ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗ. ಶಾಂತಚಿತ್ತರಾಗಿ ಇದ್ದಷ್ಟು ಉತ್ತಮ. ವಿಷ್ಣುವನ್ನು ನೆನೆಯಿರಿ.
ಮಾತಿನಲ್ಲಿ ಹಿಡಿತವಿರಲಿ. ತಾಳ್ಮೆಯಿಂದ ವ್ಯವಹರಿಸಿ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಮಂಜುನಾಥನ ನೆನೆಯಿರಿ.
ವ್ಯಾಪಾರಿಗಳಿಗೆ ನಷ್ಟ. ಮಾನಸಿಕ ಕಿರಿ ಕಿರಿ ತಪ್ಪಿಸಿ. ಅನಾವಶ್ಯಕ ಚಿಂತೆ ಬೇಡ. ಶಿವನ ಆರಾಧಿಸಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅಧಿಕ ಖರ್ಚು ತಪ್ಪಿಸಿ. ಶನೈಶ್ಚರನ ನೆನೆಯಿರಿ.
ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಗಣಪನ ನೆನೆಯಿರಿ.
ಕೆಲಸದೊತ್ತಡ. ಅಡೆ ತಡೆ ಇರಲಿದೆ. ತಾಳ್ಮೆ ಇರಲಿ. ರಾಯರ ಆರಾಧಿಸಿ.
ಯಶಸ್ಸು ಪಡೆಯಲು ಶ್ರಮದ ಅಗತ್ಯವಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಗುರುವ ನೆನೆಯಿರಿ.