Connect with us

Hi, what are you looking for?

Diksoochi News

ಕರಾವಳಿ

ಪರ್ಕಳ : ಸಣ್ಣಕ್ಕಿಬೆಟ್ಟಿನ ಮನೆಯೊಂದರ ಅಂಗಳದಲ್ಲಿ ಕಣ್ಮನ ಸೆಳೆಯುತ್ತಿದೆ ಎತ್ತಿನಗಾಡಿ!

0


ಪರ್ಕಳ : ಪರ್ಕಳ 80 ನೇ ಬಡಗುಬೆಟ್ಟುವಿನ ಕುಕ್ಕುದ ಕಟ್ಟೆಯ ಈಶಕೃಪಾ ಮಾರ್ಗದಲ್ಲಿ ಮುಂದೆ ಸಾಗಿದರೆ, ಸುಬ್ರಾಯ ಆಚಾರ್ಯರ ಮನೆ ಮುಂದೆ ನಿಂತಿರುವ ಕಾಣ ಸಿಗುವ ಎತ್ತಿನಗಾಡಿ ಎಲ್ಲರನ್ನ ಕೈಬೀಸಿ ಕರೆಯುತ್ತಿದೆ. ಈ ಗಾಡಿಯನ್ನು ಸುಬ್ರಾಯ ಆಚಾರ್ಯರು ತೀರ್ಥಹಳ್ಳಿಯ ಶೇಡಿಗಾರ ಎಂಬಲ್ಲಿ ಉಪಯೋಗಕ್ಕೆ ಬಾರದ ಎತ್ತಿನ ಬಂಡಿಯನ್ನು ಹಾಗೂ ಎಕ್ಸ್ ಟ್ರಾ ಎರಡು ಚಕ್ರಗಳನ್ನು ಜೊತೆಯಾಗಿ ಇದ್ದ ಸ್ಥಿತಿಯಲ್ಲಿ ಎರಡುಸಾವಿರ ಕೊಟ್ಟು ಖರೀದಿಸಿದ್ದರು. ಆದರೆ, ವಾಹನದ ಮೂಲಕ ತರಲು ಮತ್ತೆ ನಾಲ್ಕು ಸಾವಿರ ಖರ್ಚಾಗಿದೆ. ನಂತರ ಮನೆಯಮುಂದೆ ಇಟ್ಟುಎತ್ತಿನಗಾಡಿಯನ್ನು ರಿಸೆಟ್ ಮಾಡಿ ನಂತರ
ರೀ ಪೈಂಟಿಂಗ್ ಮಾಡಿ ಅಂದಕಾಣುವಂತೆ ಮಾಡಿದ್ದಾರೆ.

ಎತ್ತಿನಗಾಡಿಯಲ್ಲಿರುವ ಹಳೇಕಾಲದ ಲಾಟಿನೂ, ಗೆಜ್ಜೆ, ಕೋಣ ಕಟ್ಟಲುದಾರ ಗಾಡಿ ನಿಲ್ಲುವಂತೆ ಮಾಡುವ ಬ್ರೇಕ್, ಒಟ್ಟಿನಲ್ಲಿ ಸಂಪೂರ್ಣ ಎತ್ತಿನಗಾಡಿನಲ್ಲಿರುವಂತ ಎಲ್ಲವನ್ನು ಕಾಣುವಂತೆ ಮಾಡಿದ್ದಾರೆ.


ಅದರ ಜೊತೆ ಇತರ ಹವ್ಯಾಸವೆಂದರೆ, ಕೈಗಡಿಗಾರಗಳಾದ ರೋಲೆಕ್ಷ್ , ವೆಸ್ಟ್ ಂಡ್, ರಾಡೋ, ಎಚ್.ಎಂ,. ಟಿ.ಕಂಪನಿಯ ವಾಚ್ ಗಳಿವೆ ಅದೇ ರೀತಿ ಹಳೆಯದಾದ ಗ್ಯಾಸ್ ಲೈಟ್ ಐದಾರು ಇವರ ಬಳಿ ಇದೆ. ಹಳೆಯಲಾದ
ಗ್ರಾಮಾ ಫೋನ್ ಕೂಡ ಇವರ ಸಂಗ್ರಹದಲ್ಲಿದೆ. ಒಟ್ಟಿನಲ್ಲಿ ಎಲ್ಲಾ ಕಡೆ ಮನೆಯ ಮುಂದೆ ಎತ್ತಿನಗಾಡಿ ಕಾಲಕಾಲಕ್ಕೆ ಬದಲಾದಂತೆ ಕಾರು ನಿಲ್ಲುವ ಜಾಗದಲ್ಲಿ ಮತ್ತೆ ಎತ್ತಿನಗಾಡಿ ಕಾಣಸಿಗುವುದು. ತುಳಿನಾಡಿನಲ್ಲಿ ಎತ್ತಿನ ಗಾಡಿಮಹತ್ವ ಮತ್ತು ಅದರ ಉಪಯೋಗ ನೆನಪುಮಾಡುತ್ತದೆ ಎಂದು ಸ್ಥಳೀಯರಾದ ರಾಜೇಶ್ ಪ್ರಭು ಮತ್ತು ಗಣೇಶ್ ರಾಜ್ ಸರಳೇಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ರಾಜ್ಯ

0 ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ....

error: Content is protected !!