ದಿನಾಂಕ : ೨೮-೧೧-೨೩, ವಾರ: ಮಂಗಳವಾರ, ನಕ್ಷತ್ರ : ರೋಹಿಣಿ, ತಿಥಿ : ಪಾಡ್ಯ
ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ರಾಮನ ನೆನೆಯಿರಿ.
ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತದೆ. ಇಂದು ನೀವು ಮನರಂಜನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದ್ದೀರಿ. ಕೆಲಸವು ಹಾಳಾಗುವುದರಿಂದ ಸ್ವಲ್ಪ ಕೋಪಗೊಳ್ಳುವಿರಿ. ನಾಗಾರಾಧನೆ ಮಾಡಿ.
ಭವಿಷ್ಯದ ಬಗ್ಗೆ ಸ್ವಲ್ಪ ಭಯಪಡುವಿರಿ. ದೂರದ ಪ್ರಯಾಣ ಶುಭವಲ್ಲ. ಅನಿರೀಕ್ಷಿತ ಆರ್ಥಿಕ ನಷ್ಟ ಉಂಟಾಗಬಹುದು. ಶಿವನ ಆರಾಧಿಸಿ.
ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ. ಅಪರೂಪದ ವಸ್ತುಗಳು ಸಿಗಬಹುದು. ವ್ಯಾಪಾರವು ನಿಮಗೆ ಆರ್ಥಿಕ ಲಾಭವನ್ನು ತರಲಿವೆ. ದೇವಿಯ ನೆನೆಯಿರಿ.
ಆಸ್ತಿಯ ಮೂಲಕ ನೀವು ಆರ್ಥಿಕ ಲಾಭ ಪಡೆಯಬಹುದು. ರಾಜಕೀಯ ವ್ಯಕ್ತಿಗಳಿಗೆ ಶುಭಫಲ. ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಗಳಿವೆ. ವಿಷ್ಣುವನ್ನು ನೆನೆಯಿರಿ.
ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತೀರಿ. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ರಾಮನ ನೆನೆಯಿರಿ.
ಆದಾಯದ ಮೂಲಗಳಲ್ಲಿ ಇಳಿಕೆ ಕಂಡುಬರಬಹುದು. ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಅನಿವಾರ್ಯವಲ್ಲದಿದ್ದರೆ ಇಂದು ಪ್ರಯಾಣಿಸಬೇಡಿ. ಅನಗತ್ಯ ವಾದಗಳನ್ನು ತಪ್ಪಿಸಿ. ಮಂಜುನಾಥನ ನೆನೆಯಿರಿ.
ಅವಕಾಶಗಳನ್ನು ಬಳಸಿಕೊಳ್ಳಲು ಮರೆಯದಿರಿ. ಪ್ರತಿಷ್ಠಿತ ಜನರೊಂದಿಗೆ ನಿಮ್ಮ ಸಂಪರ್ಕಗಳು ಬೆಳೆಯುತ್ತವೆ. ಕೌಟುಂಬಿಕ ವಾತಾವರಣ ತುಂಬಾ ಚೆನ್ನಾಗಿರಲಿದೆ. ಶಿವನ ಆರಾಧಿಸಿ.
ಹಿರಿಯರ ಮಾರ್ಗದರ್ಶನವನ್ನು ತೆಗೆದುಕೊಳ್ಳುತ್ತಿರಿ. ಬಾಕಿಯಿರುವ ಕಾಮಗಾರಿ ಮತ್ತೆ ಆರಂಭವಾಗಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಶನೈಶ್ಚರನ ನೆನೆಯಿರಿ.
ತಾಳ್ಮೆಯ ಕೊರತೆಯಿಂದಾಗಿ, ಅನಗತ್ಯ ವಿಷಯಗಳು ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಸಂತಸ ಇರಲಿದೆ. ಗಣಪನ ನೆನೆಯಿರಿ.
ಸತ್ಯಾಂಶ ತಿಳಿಯದೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಡಿ. ಶತ್ರುಗಳಿಂದ ಹಾನಿ. ಹಣದ ಕೊರತೆಯಿಂದ ಸ್ವಲ್ಪ ಚಿಂತಿತರಾಗುವಿರಿ. ರಾಯರ ಆರಾಧಿಸಿ.
ಅನಿರೀಕ್ಷಿತ ಆರ್ಥಿಕ ಲಾಭ ಉಂಟಾಗಬಹುದು. ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ಇಂದು ನಿಮಗೆ ಮಂಗಳಕರವಾಗಿರಲಿದೆ. ಗುರುವ ನೆನೆಯಿರಿ.