ದಿನಾಂಕ : ೧೪-೦೫-೨೩, ವಾರ : ಭಾನುವಾರ, ತಿಥಿ: ದಶಮಿ, ನಕ್ಷತ್ರ: ಶತಭಿಷಾ
ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ನಾಗಾರಾಧನೆ ಮಾಡಿ.
ಸಾಮಾಜಿಕ ಸ್ಥಾನಮಾನ ಗೌರವ ಪ್ರಾಪ್ತಿ. ತಾಳ್ಮೆಯಿಂದ ಇರುವುದು ಉತ್ತಮ. ರಾಮನ ನೆನೆಯಿರಿ.

ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಆಸ್ತಿ ವಿಚಾರದಲ್ಲಿ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ. ಪಾಲುದಾರರತ್ತ ಗಮನ ಅಗತ್ಯ. ಶಿವನ ಆರಾಧಿಸಿ.
ವ್ಯಾಪಾರಿಗಳಿಗೆ ಲಾಭ. ನಿಮ್ಮ ಪಾಲಿಗೆ ಉತ್ತಮ ದಿನ. ಸಂತಸ. ರಾಮನ ನೆನೆಯಿರಿ.
ಆಹಾರ ಕ್ರಮ ಬದಲಿಸಿದರೆ ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ವಿಷ್ಣುವನ್ನು ನೆನೆಯಿರಿ.

ದೂರ ಪ್ರಯಾಣ ಬೇಡ. ಸಂಗಾತಿಯೊಂದಿಗೆ ವೈಮನಸ್ಸು. ಶನೈಶ್ಚರನ ನೆನೆಯಿರಿ.
ನಿಮ್ಮ ಪಾಲಿಗೆ ಸುದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಂಜುನಾಥನ ನೆನೆಯಿರಿ.
ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು ಬರಲಿವೆ. ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಗಣಪನ ನೆನೆಯಿರಿ.
ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಅನಗತ್ಯ ಪಯಣ. ಶಿವನ ಆರಾಧಿಸಿ.

ಆನಂದದಾಯಕ ದಿನ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.
ಕಚೇರಿ ಕೆಲಸದಲ್ಲಿ ಅಡೆತಡೆ ಇರದು. ಅಧಿಕ ಖರ್ಚು ತಲೆದೋರಲಿದೆ. ರಾಯರ ಆರಾಧಿಸಿ.

