Connect with us

Hi, what are you looking for?

ರಾಷ್ಟ್ರೀಯ

ದಿಬ್ರುಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ

1

ದಿಬ್ರುಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಭಾನುವಾರ ಬೆಳಗ್ಗೆ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಮತ್ತು ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾದ ಪ್ರಶಾಂತ ಫುಕನ್ ಮತ್ತು ತೆರಾಶ್ ಗೊವಾಲ್ಲಾ ಅವರು ಗುವಾಹಟಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಾಗ 6E2652 ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.

‘ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಅವರು ಇನ್ನೂ ಗುವಾಹಟಿ ವಿಮಾನ ನಿಲ್ದಾಣದಲ್ಲಿದ್ದಾರೆ’ ಎಂದು ಮಾಧ್ಯಮಗಳು ಹೇಳಿವೆ.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

3 ಜಿಂಕೆಯೊಂದು ಕಡೇ ಕ್ಷಣದಲ್ಲಿ ಜೀವ ಉಳಿಸಿಕೊಂಡ ರೋಚಕ ದೃಶ್ಯ ವೈರಲ್ ಆಗಿದ್ದು, ವೀಕ್ಷಕರಿಗಂತೂ ಅಬ್ಬಾ! ಎಂದೆನಿಸುವಂತೆ ಮಾಡಿದೆ. ಜಿಂಕೆ ನೀರಿನಲ್ಲಿ ಸಾಗುತ್ತಲೇ ತನ್ನ ಜೀವ ಉಳಿಸಿಕೊಂಡಿದೆ. ಚಿತ್ರ ನಿರ್ಮಾಪಕ ವಿನೋದ್ ಕಪ್ರಿ...

ರಾಷ್ಟ್ರೀಯ

1 ನವದೆಹಲಿ : ಇಂದು ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಧ್ಯಾಹ್ನ ಕೋಲ್ಕತ್ತಾಗೆ ತೆರಳುತ್ತಿದ್ದ ಏರ್ ಐಸಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ. ಅಲ್ಲಿಂದ ವಿಮಾನ ಟೇಕಾಫ್ ಆದ...

ರಾಷ್ಟ್ರೀಯ

2 ವೈರಲ್ ವೀಡಿಯೋ : ಎಮ್ಮೆಯ ಮೇಲೆ ಸಿಂಹಗಳು ದಾಳಿ ನಡೆಸಿವೆ. ಇನ್ನೇನು ಎಲ್ಲರೂ ಸೇರಿ ಭಕ್ಷಿಸೋಣ ಅಂದುಕೊಳ್ಳೋ ಬದಲು ಒಂದರ ಮೇಲೊಂದು ಜಗಳಕ್ಕೆ ಬಿದ್ದಿದ್ದಾವೆ. ಆಮೇಲೇನಾಯ್ತ್ ಗೊತ್ತಾ? ಹೌದು, ಕಾಡಿನ ರಾಜ...