ಜಿ.ವಿ.ಭಟ್, ನಡುಭಾಗ
೩೦-೫-೨೧, ರವಿವಾರ, ಚೌತಿ
ಅಧಿಕ ಖರ್ಚು. ಹಣಕಾಸಿನ ತೊಂದರೆ. ಲಕ್ಷ್ಮೀದೇವಿ ಸ್ತುತಿಸಿ.
ಮನೆ ಬದಲಾವಣೆ. ನೆಮ್ಮದಿ ಪ್ರಾಪ್ತಿ. ನಾಗಾರಾಧನೆ ಮಾಡಿ.
ತಾಯಿಯ ನೆನಪು. ಮಾನಸಿಕ ಅಶಾಂತಿ. ದೇವಿಯ ನೆನೆಯಿರಿ.
ಅನಾರೋಗ್ಯ. ಎಚ್ಚರಿಕೆ ವಹಿಸಿ. ಧನ್ವಂತರಿ ಜಪಿಸಿ.
ಅಶಾಂತಿ. ಕಿರಿ ಕಿರಿ ಅನುಭವ. ಗಣೇಶನ ನೆನೆಯಿರಿ.
ಎಲುಬು ನೋವು. ಆರೋಗ್ಯದ ಕಾಳಜಿ ಅಗತ್ಯ. ರುದ್ರಾಭಿಷೇಕ ಮಾಡಿ.
ಕೆಲಸದಲ್ಲಿ ಹಿನ್ನಡೆ. ಶ್ರದ್ಧೆ ವಹಿಸಿ. ಹನುಮನ ನೆನೆಯಿರಿ.
ಅಧಿಕ ಕೋಪ. ತಾಳ್ಮೆ ಅತೀ ಅಗತ್ಯ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಕಾಲ ಕಳೆಯುವಿರಿ. ಸಂತಸ. ನಾರಾಯಣನ ನೆನೆಯಿರಿ.
ಆಲಸ್ಯ. ಕಾರ್ಯದಲ್ಲಿ ಹಿನ್ನೆಡೆ. ಶನಿದೇವನ ನೆನೆಯಿರಿ.
ಒಳ್ಳೆಯ ದಿನ ಸನ್ನಿಹಿತವಾಗಿದೆ. ಉಪಯೋಗಿಸಿ. ನಾಗಾರಾಧನೆ ಮಾಡಿ.
ತಾಯಿಗೆ ಸಂಕಷ್ಟ. ಚಿಂತೆ ಮಾಡುವಿರಿ. ದುರ್ಗೆಯ ನೆನೆಯಿರಿ.
Advertisement. Scroll to continue reading.
In this article:astrology, daily horoscope, Diksoochi news, diksoochi Tv, diksoochi udupi, jyothishya
Click to comment