ಜಿ.ವಿ.ಭಟ್, ನಡುಭಾಗ
೯-೬-೨೧,ಬುಧವಾರ, ಚತುರ್ದಶೀ.
ಅಧಿಕ ಖರ್ಚು. ಅನಾವಶ್ಯಕ ವಸ್ತುಗಳ ಖರೀದಿ ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ಸ್ಥಳ ಬದಲಾವಣೆ. ಮನಸ್ಸಿಗೆ ನೆಮ್ಮದಿ. ಗಣೇಶನ ನೆನೆಯಿರಿ.
ತಾಯಿ, ತಂದೆಯ ನೆನೆಪು ಕಾಡಲಿದೆ. ಚಿಂತೆ ಮಾಡುವಿರಿ. ಗುರುಜಪ ಮಾಡಿ.
ಮನೆಯಲ್ಲಿ ಖರ್ಚು. ಕೌಟುಂಬಿಕ ನೆಮ್ಮದಿ. ಗೋಪೂಜೆ ಮಾಡಿ.
ಕೆಲಸ ಬದಲಾವಣೆ. ಕಿರಿ ಕಿರಿ ಅನುಭವ. ಗೋಪಾಲಕೃಷ್ಣನ ನೆನೆಯಿರಿ.
Advertisement. Scroll to continue reading.
ಕುಟುಂಬದಿಂದ ದೂರ. ಬೇಸರ. ಹನುಮನ ನೆನೆಯಿರಿ.
ಅನಾರೋಗ್ಯ. ಕಾಳಜಿ ವಹಿಸಿ. ಧನ್ವಂತರಿ ಜಪಿಸಿ.
ಸಂಗಾತಿಯೊಂದಿಗೆ ಮನಸ್ತಾಪ. ಅಶಾಂತಿ. ರಾಮ ಜಪ ಮಾಡಿ.
ವೈರಿಗಳ ಉಪಟಳ. ಕಿರಿ ಕಿರಿ ಅನುಭವಿಸುವಿರಿ. ದುರ್ಗೆಯ ನೆನೆಯಿರಿ.
Advertisement. Scroll to continue reading.
ತಾಯಿಯ ನಿಮಿತ್ತ ಕೆಲಸದ ಒತ್ತಡ. ಶಾಂತ ಚಿತ್ತರಾಗಿರಿ. ದೇವಿ ಭಜಿಸಿ.
ಮನೆಗೆಲಸ. ಸುಸ್ತು, ಆಯಾಸ. ನಾಗಾರಾಧನೆ ಮಾಡಿ.
ಸಹೋದರರೊಂದಿಗೆ ಸಮಯ ಕಳೆಯುವುದು. ನೆಮ್ಮದಿ. ಗುರುವ ಆರಾಧಿಸಿ.
Advertisement. Scroll to continue reading.
In this article:astrology, daily horoscope, diksoochi Kundapura, diksoochi Tv, diksoochi udupi, jyothishya
Click to comment