Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೩೦-೬-೨೧,ಬುಧವಾರ, ಷಷ್ಠಿ

ನೆಂಟರ ಆಗಮನ. ಮನೆಯಲ್ಲಿ ಸಂತಸದ ವಾತಾವರಣ. ಗುರುಜಪ ಮಾಡಿ.

Advertisement. Scroll to continue reading.

ವಿಪರೀತ ಖರ್ಚು. ಅನಾವಶ್ಯಕ ಖರ್ಚು ಬೇಡ. ದುರ್ಗೆಯ ನೆನೆಯಿರಿ.

ಒಳ್ಳೆಯ ನಿದ್ದೆ. ಆಹಾರ,ಹೊಸ ಬಟ್ಟೆ ಆಭರಣ ಲಾಭ. ನಾರಾಯಣ ನೆನೆಯಿರಿ.

ಶತೃಭಯ. ಮಾನಸಿಕ ಕಿರಿ ಕಿರಿ. ಹನುಮನ ನೆನೆಯಿರಿ.

ಕಣ್ಣಿನ ತೊಂದರೆ. ಕಾಳಜಿ ವಹಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಆರೋಗ್ಯ ಉತ್ತಮ. ಆದರೂ ಕಾಳಜಿ ಇರಲಿ. ಹನುಮಂತನ ಭಜಿಸಿ.

ಉದ್ಯೋಗ ಭಡ್ತಿ. ಸಂತಸ. ಕಾರ್ಯಸಿದ್ಧಿ. ಗುರುಸ್ತವ ಮಾಡಿ.

ಅನಾವಶ್ಯಕ ಖರ್ಚು. ಹಣಕಾಸಿನ ತೊಂದರೆ. ವಿಷ್ಣುವಿನ ಆರಾಧನಾ ಮಾಡಿ.

ಲಾಭ. ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ಸಾಗುವುದು. ಗುರುಪೂಜೆ ಮಾಡಿ.

Advertisement. Scroll to continue reading.

ಗೃಹಕಲಹ. ಚಿಂತೆ ಕಾಡಲಿದೆ. ನಾಗಾರಾಧನೆ ಮಾಡಿ.

ಧನನಾಶ. ಖರ್ಚು ಹೆಚ್ಚಾಗಲಿದೆ. ದುರ್ಗೆಯ ನೆನೆಯಿರಿ.

ವೃಥಾ ಖರ್ಚು. ಚಿಂತೆ. ಗುರುಜಪ ಮಾಡಿ

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!