ಜಿ.ವಿ.ಭಟ್, ನಡುಭಾಗ
೫-೭-೨೧, ಏಕಾದಶಿ, ಸೋಮವಾರ
ವಾಸದ ಮನೆ ಸರಿಪಡಿಸಿಕೊಳ್ಳುವುದು. ಅಧಿಕ ಕೆಲಸ. ಗುರುಪೂಜೆ ಮಾಡಿ.
Advertisement. Scroll to continue reading.
ಸ್ನೇಹಿತರಿಂದ ಸಹಾಯ. ಚಿಂತೆ ಬಿಡಿ. ರಾಮನ ನೆನೆಯಿರಿ.
ಸಂಸಾರ ಸುಖ. ನೆಮ್ಮದಿ. ದೇವಿಯ ನೆನೆಯಿರಿ.
ವಸ್ತ್ರದ ಆಸೆ. ಅಧಿಕ ಖರ್ಚು. ಗುರುಸ್ತವ ಮಾಡಿ.
ಜಯ. ಕಾರ್ಯಸಿದ್ಧಿ. ರಾಮಜಪ ಮಾಡಿ.
Advertisement. Scroll to continue reading.
ಸಂಚಾರ ಸುಖ. ನೆಮ್ಮದಿ ಪ್ರಾಪ್ತಿ. ಹನುಮಂತನ ನೆನೆಯಿರಿ.
ಜಗಳ. ಮಾನಸಿಕ ಕಿರಿ ಕಿರಿ. ನಾಗಾರಾಧನೆ ಮಾಡಿ.
ಕೈ ಹಾಕಿದ ಕೆಲಸದಲ್ಲಿ ಅಪಜಯ. ಎಚ್ಚರಿಕೆಯ ಹೆಜ್ಜೆಗಳನ್ನು ಇಡಿ. ಗುರುಪೂಜೆ ಮಾಡಿ.
ಅಪಮಾನ ಸಂಭವ. ಧರ್ಮಕಾರ್ಯದಲ್ಲಿ ಹಿಂದೇಟು. ಗಣೇಶನ ನೆನೆಯಿರಿ.
Advertisement. Scroll to continue reading.
ದಾನಧರ್ಮ ಬುದ್ಧಿ. ಸಂತಸ. ನಾಗಾರಾಧನೆ ಮಾಡಿ.
ಅಶಾಂತಿ. ಕಿರಿ ಕಿರಿ ಅನುಭವಿಸುವಿರಿ. ದುರ್ಗೆಯ ನೆನೆಯಿರಿ.
ಪುತ್ರನಿಗೆ ಸುಖ. ಕೌಟುಂಬಿಕ ನೆಮ್ಮದಿ. ಗುರುಪೂಜೆ ಮಾಡಿ.
Advertisement. Scroll to continue reading.
In this article:astrology, daily horoscope, diksoochi Tv, diksoochi udpi, Diksoochinews, jyothishya
Click to comment