Connect with us

Hi, what are you looking for?

Diksoochi News

ಕರಾವಳಿ

ಕೃಷಿಯಲ್ಲಿದೆ ಒಗ್ಗಟ್ಟಿನ ಸಂಭ್ರಮ; ಜೊತೆಯಾಗಿ ಭೋಜನ ಸವಿಯುವುದೇ ಖುಷಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ, ಎಲ್ಲರೂ ಜೊತೆಯಾಗಿ ಕುಳಿತು ಉಪಾಹಾರ, ಸಹಭೋಜನ ಸೇವಿಸುವ ಸೊಗಡು ಹಳ್ಳಿಗಾಡಿನಲ್ಲಿ ಕಂಡುಬರುವುದು ಸಹಜ ದೃಶ್ಯ.

ಬಾರಕೂರು ಕಚ್ಚೂರು ಹೊಸ್ಕೆರೆ ದೇವಾನಂದ್ ಎಂಬವರ ಮನೆಯಲ್ಲಿ ಗುರುವಾರ ಎರಡು ಎಕ್ರೆ ಕ್ರಷಿಯ ಭತ್ತದ ನಾಟಿಕ್ಕೆ ನಾಟಿಗೆ ಬಂದ ಹೆಂಗಸರಿಗೆ ಬೆಳಗ್ಗಿನ ಉಪಹಾರಕ್ಕೆ ಕುಳಿತ ದೃಶ್ಯ. ಮನೆಯ ಯಜಮಾನಿ ಕೃ ಚಟುವಟಿಕೆಗೆ ಬಂದವರಿಗೆ ಬೆಳಿಗ್ಗೆ ಚಹಾ ತಿಂಡಿ ಮಧ್ಯಾಹ್ನ ಊಟವನ್ನು ತಂದು ಗದ್ದೆ ಅಂಚಿನಲ್ಲೊ ಅಥವಾ ಮರದ ನೆರಳಿನಲ್ಲೋ ಕುಳಿತು ತಿನ್ನುವ ಸವಿ ಮತ್ತು ಅದರ ರುಚಿ ಅನುಭವಿಸಿದವರೇ ಬಲ್ಲರು. ಇಲ್ಲಿನ ಹೊಸ್ಕೆರೆ ಗಣಪತಿ ದೇವಸ್ಥಾನ ದ ಎದುರು ಭಾಗದ ಅಂಗಣದಲ್ಲಿ ಕ್ರಷಿ ಕಾಯಕಕ್ಕೆ ಬಂದವರಿಗೆ ಮನೆಯವರು ಬಡಿಸುವ ಮತ್ತು ಅದನ್ನು ಸವಿಯುವ ಅಪರೂಪದ ಚಿತ್ರಣಗಳು ಮುಂದಿನ ದಿನದಲ್ಲಿ ಕಾಣಸಿಗದು.

Advertisement. Scroll to continue reading.

ಯಾಂತ್ರೀಕರಣದಿಂದ ಕಳೆದುಹೋಗಲಿದೆ ಖುಷಿ:

ಈ ರೀತಿ ಜೊತೆಯಲ್ಲಿ ಕುಳಿತು ಸಹಭೋಜನ ಮಾಡುವ ಖುಷಿ ಪ್ರತಿಯೊಂದು ಕೂಡಾ ಯಾಂತ್ರಿಕರಣವಾಗುತ್ತಿರುವ ಕೃಷಿ ಚಟುವಟಿಕೆಯಿಂದಾಗಿ ಮರೆಯಾಗುತ್ತಿದೆ. ಎಲ್ಲದಕ್ಕೂ ಮೆಷಿನ್ ಗಳು ಬರುತ್ತಿವೆ. ಈ ಎಲ್ಲಾ ಸಂಭ್ರಮ ಮರೆಯಾಗಲಿದೆ.

Click to comment

Leave a Reply

Your email address will not be published. Required fields are marked *

You May Also Like

ರಾಜ್ಯ

1 ಬೆಂಗಳೂರು:  ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು...

ರಾಷ್ಟ್ರೀಯ

1 ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್‌ ಕಿ ಬಾರ್‌ 400 ಪಾರ್‌’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್‌ ಹಂಚಿಕೆ...

ಅರೆ ಹೌದಾ!

0 ಬೆಂಗಳೂರು: ಫ್ರೀ ಟಿಕೆಟ್‌ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

error: Content is protected !!