೧೫-೧೦-೨೧, ಶುಕ್ರವಾರ, ವಿಜಯದಶಮಿ
ತಾಳ್ಮೆಯಿಂದ ಇರುವುದು ಉತ್ತಮ. ಕೋಪ ನಿಯಂತ್ರಿಸದಿದ್ದರೆ ಅವಘಡ. ಹನುಮನ ನೆನೆಯಿರಿ.
ಹೊಸ ಯೋಜನೆಗಳತ್ತ ಗಮನ ಹರಿಸಲು ಸಕಾಲ. ಕೆಲಸದೊತ್ತಡ ಇರಲಿದೆ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಕೆಲಸಗಳಲ್ಲಿ ನಿಧಾನ ಪ್ರಗತಿಯ ಚಿಂತೆ ಬೇಡ. ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಸಿಗಲಿದೆ. ಶನಿದೇವನ ನೆನೆಯಿರಿ.
ಕೆಲಸದತ್ತ ಗಮನ ಹರಿಸಿ. ಯಶಸ್ಸು ನಿಮ್ಮದಾಗಲಿದೆ. ಶಿವನ ನೆನೆಯಿರಿ.
ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಶ್ರಮ ವಹಿಸಿ. ರುದ್ರಾಭಿಷೇಕ ಮಾಡಿ.
ಉದ್ವಿಗ್ನ ಮನಸ್ಸು. ತಾಳ್ಮೆ ವಹಿಸಿ. ರಾಮ ಜಪ ಮಾಡಿ.
Advertisement. Scroll to continue reading.
ಕೌಟುಂಬಿಕ ಸಮಸ್ಯೆ ತಲೆದೋರಲಿದೆ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಿ. ಹನುಮನ ನೆನೆಯಿರಿ.
ಮಾನಸಿಕ ಕಿರಿ ಕಿರಿ. ಸಾಮಾಧಾನ ಚಿತ್ತರಾಗಿರಿ. ನಾಗಾರಾಧನೆ ಮಾಡಿ.
ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಲಾಭವಿರಲಿದೆ. ಹನುಮನ ನೆನೆಯಿರಿ.
ವೈವಾಹಿಕ ಜೀವನ ಸುಧಾರಿಸಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಹಣಕಾಸಿನ ಸ್ಥಿತಿ ಉತ್ತಮ. ಗೃಹೋಪಯೋಗಿ ವಸ್ತು ಖರೀದಿ. ನಾಗಾರಾಧನೆ ಮಾಡಿ.
ಅನಾವಶ್ಯಕ ತಿರುಗಾಟ. ಆರೋಗ್ಯದತ್ತ ಕಾಳಜಿ ವಹಿಸಿ. ಹನುಮನ ನೆನೆಯಿರಿ.
Advertisement. Scroll to continue reading.