ದಿನಾಂಕ : ೫-೧-೨೨, ವಾರ: ಬುಧವಾರ, ತಿಥಿ : ತೃತೀಯ, ನಕ್ಷತ್ರ: ಶ್ರಾವಣ
ಕೆಲಸದ ಹೊರೆ ಇರಲಿದೆ. ಅಧಿಕ ಖರ್ಚು ತಪ್ಪಿಸಿದರೆ ಉತ್ತಮ. ಶಿವನ ಆರಾಧಿಸಿ.
ಮನೆಯ ವಾತಾವರಣ ಸುಧಾರಿಸಲಿದೆ. ಯಾವುದೇ ಸಮಸ್ಯೆ ಇರದು. ಶ್ರೀರಾಮನ ನೆನೆಯಿರಿ.
ಮಾನಸಿಕವಾಗಿ ಖಿನ್ನರಾಗುವಿರಿ. ಅಧಿಕ ಖರ್ಚು. ಚಿಂತೆ ಮಾಡುವಿರಿ. ಶಿವನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಧಿಕ ಲಾಭ. ಹನುಮನ ನೆನೆಯಿರಿ.
ಆದಾಯ ಹೆಚ್ಚಿಸಲು ಶ್ರಮವಹಿಸಿ ದುಡಿಯಬೇಕು. ಕೆಲಸದತ್ತ ಗಮನ ಅಗತ್ಯ. ವಿಷ್ಣುವ ಆರಾಧಿಸಿ.
ತಾಳ್ಮೆಯಿಂದ ಇರುವುದು ಉತ್ತಮ. ಯಾರನ್ನೂ ನೋಯಿಸುವ ಮಾತು ಬೇಡ. ದುರ್ಗೆಯ ಆರಾಧಿಸಿ.
ಕೋಪ ಕಡಿಮೆ ಮಾಡಿಕೊಳ್ಳಿ. ತಾಳ್ಮೆ ಅತೀ ಅಗತ್ಯ. ಸಮಯದ ಸದುಪಯೋಗ ಅಗತ್ಯ. ರುದ್ರಾಭಿಷೇಕ ಮಾಡಿಸಿ.
ಮಾತಿನಲ್ಲಿ ಹಿಡಿತವಿರಲಿ. ನಷ್ಟವಾಗುವುದನ್ನು ತಪ್ಪಿಸಿ. ಶನಿದೇವನ ನೆನೆಯಿರಿ.
ಅಧಿಕ ಲಾಭ. ಅನಾವಶ್ಯಕ ಚಿಂತೆ ಮಾಡುವುದನ್ನು ತಪ್ಪಿಸಿ. ಮಂಜುನಾಥನ ನೆನೆಯಿರಿ.
ಅಧಿಕ ಕೆಲಸದೊತ್ತಡ. ಆರ್ಥಿಕ ನಷ್ಟ ಸಾಧ್ಯತೆ. ಆರೋಗ್ಯದ ಕಡೆ ಗಮನ ವಹಿಸಿ. ಮೃತ್ಯುಂಜಯ ಮಂತ್ರ ಪಠಿಸಿ
ನಿಮ್ಮ ಪಾಲಿಗೆ ಸುದಿನ. ಸಂಗಾತಿಯೊಂದಿಗೆ ಪ್ರಯಾಣ ಬೆಳೆಸಬಹುದು. ಸಂತಸ. ವಿಘ್ನೇಶ್ವರನ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಶುಭ ದಿನ. ಗುರುವ ನೆನೆಯಿರಿ.