Connect with us

Hi, what are you looking for?

Diksoochi News

ರಾಜ್ಯ

ನೂತನ ಸಚಿವರಿಗೆ “ಜಿಲ್ಲಾ ಉಸ್ತುವಾರಿ” ವಹಿಸಿದ ಸಿಎಂ ಬೊಮ್ಮಾಯಿ

0

ಬೆಂಗಳೂರು : ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ನೀಡಿದ್ದಾರೆ.

  • ಗೋವಿಂದ ಕಾರಜೋಳ – ಬೆಳಗಾವಿ
  • ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
  • ಆರ್.ಅಶೋಕ್ – ಬೆಂಗಳೂರು ನಗರ
  • ಬಿ.ಶ್ರೀರಾಮುಲು – ಚಿತ್ರದುರ್ಗ
  • ವಿ.ಸೋಮಣ್ಣ – ರಾಯಚೂರು
  • ಉಮೇಶ್ ಕತ್ತಿ – ಬಾಗಲಕೋಟೆ
  • ಎಸ್ ಅಂಗಾರ – ದಕ್ಷಿಣ ಕನ್ನಡ
  • ಜೆಸಿ ಮಾಧುಸ್ವಾಮಿ – ತುಮಕೂರು
  • ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
  • ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
  • ಸಿಸಿ ಪಾಟೀಲ್ – ಗದಗ
  • ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
  • ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
  • ಪ್ರಭು ಚೌಹಾಣ್ – ಬೀದರ್
  • ಮರುಗೇಶ್ ನಿರಾಣಿ – ಕಲಬುರ್ಗಿ
  • ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
  • ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
  • ಬಿ.ಸಿ ಪಾಟೀಲ್ – ಹಾವೇರಿ
  • ಬೈರತಿ ಬಸವರಾಜು – ದಾವಣಗೆರೆ
  • ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
  • ಕೆ.ಗೋಪಾಲಯ್ಯ – ಹಾಸನ
  • ಶಶಿಕಲಾ ಜೊಲ್ಲೆ – ವಿಜಯಪುರ
  • MTB ನಾಗರಾಜು – ಬೆಂಗಳೂರು ಗ್ರಾಮಾಂತರ
  • ಕೆಸಿ ನಾರಾಯಣ್ ಗೌಡ – ಮಂಡ್ಯ
  • ಬಿಸಿ ನಾಗೇಶ್ – ಯಾದಗಿರಿ
  • ಸುನೀಲ್ ಕುಮಾರ್ – ಉಡುಪಿ
  • ಹಾಲಪ್ಪ ಆಚಾರ್ – ಕೊಪ್ಪಳ
  • ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
  • ವಿ.ಮುನಿರತ್ನ – ಕೋಲಾರ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!