ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಇದೀಗ ರಾಜ್ಯ ಸರ್ಕಾರ, ಜಿಲ್ಲೆಗಳ ಉಸ್ತುವಾರಿಯ ಹೊಣೆಗಾರಿಕೆಯನ್ನು, ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ವರ್ಗದ ಅಧಿಕಾರಿಗಳಿಗೆ ವಹಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್ ಎಸ್ ಗಾಯಿತ್ರಿದೇವಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳಿಗೆ ಉಸ್ತುವಾರಿ ವಹಿಸಲಾಗಿದೆ.
ಜಿಲ್ಲಾ ಉಸ್ತುವಾರಿಗಳ ಹೆಸರುಗಳು :
Advertisement. Scroll to continue reading.
- ಕ್ಯಾಪ್ಟನ್ ಮಣಿವಣ್ಣನ್.ಪಿ – ಉಡುಪಿ
- ವಿ ಪೊನ್ನುರಾಜ್ – ದಕ್ಷಿಣ ಕನ್ನಡ
- ಡಾ.ಎನ್ ಮಂಜುಳ – ಬೆಂಗಳೂರು ನಗರ
- ಪಿ ಹೇಮಲತ – ಬೆಂಗಳೂರು ಗ್ರಾಮಾಂತರ
- ತುಷಾರ್ ಗಿರಿನಾಥ್ – ರಾಮನಗರ
- ಎನ್ ಮಂಜುನಾಥ್ ಪ್ರಸಾದ್ – ಚಿತ್ರದುರ್ಗ
- ಉಮಾಮಹಾದೇವನ್ – ಕೋಲಾರ
- ಎನ್ ಕೆ ಅತೀಕ್ – ಬೆಳಗಾವಿ
- ಮನೋಜ್ ಕುಮಾರ್ ಮೀನಾ – ಚಿಕ್ಕಬಳ್ಳಾಪುರ
- ಡಾ.ಎಸ್ ಸೆಲ್ವಕುಮಾರ್ – ಶಿವಮೊಗ್ಗ
- ಎಸ್ ಆರ್ ಉಮಾ ಶಂಕರ್ – ದಾವಣಗೆರೆ
- ಎನ್ ಜಯರಾಮ್ – ಮೈಸೂರು
- ಡಾ.ವಿ.ರಾಮ್ ಪ್ರಸಾತ್ ಮನೋಹರ್ – ಮಂಡ್ಯ
- ಬಿ.ಬಿ.ಕಾವೇರಿ – ಚಾಮರಾಜನಗರ
- ನವೀನ್ ರಾಜ್ ಸಿಂಗ್ – ಹಾಸನ
- ವಿ ಅನ್ಬುಕುಮಾರ್ – ಕೊಡಗು
- ಸಿ ಶಿಖಾ – ಚಿಕ್ಕಮಗಳೂರು
- ರಾಕೇಶ್ ಸಿಂಗ್ – ತುಮಕೂರು
- ಮೊಹಮ್ಮದ್ ಮೊಹಿಸಿನ್ – ಗದಗ
- ಡಾ.ರವಿಕುಮಾರ್ ಸುರ್ ಪುರ್ – ಧಾರವಾಡ
- ಡಿ.ರಣದೀಪ್ – ವಿಜಯಪುರ
- ಕೆಪಿ ಮೋಹನ್ ರಾಜ್ – ಉತ್ತರ ಕನ್ನಡ
- ಶಿವಯೋಗಿ ಕಳಸದ – ಬಾಗಲಕೋಟೆ
- ಗುಂಜನ್ ಕೃಷ್ಣ – ಕಲಬುರ್ಗಿ
- ಮುನೀಶ್ ಮೌದ್ದಿಲ್ – ಯಾದಗಿರಿ
- ಡಾ.ವಿಶಾಲ್ ಆರ್ – ರಾಯಚೂರು
- ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ
- ಡಾ.ಎಂಎನ್ ಅಜಯ್ ನಾಗಭೂಷಣ್ – ಬಳ್ಳಾರಿ
- ರಿಚರ್ಡ್ ವಿನ್ಸೆಂಟ್ ಡಿಸೋಜಾ – ಬೀದರ್
- ಮನೋಜ್ ಜೈನ್ – ಹಾವೇರಿ
In this article:diksoochi Tv, diksoochi udupi, Diksoochinews, district in charge officers
Click to comment