ಪರ್ಕಳ : ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಡೆಯಿತು. ಸಮಾಜ ಸೇವಕ ಕಾಂಗ್ರೆಸ್ ಮುಂದಾಳು, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರು ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನ ಎಸ್ಸಿ ಘಟಕದ ರಾಜ್ಯ ಸಂಚಾಲಕ ಬಿ.ಕೆ. ರಾಜ್ ಕೆಮ್ಮಣ್ಣು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ವಿಲ್ಮಾ ಜೆನಿಶಾ,ಇರ್ವಾನ್, ಪರ್ಕಳ ಕಾಂಗ್ರೆಸ್ನ ಹಿರಿಯ ಮುಖಂಡ ಮೋಹನ್ದಾಸ್ ನಾಯಕ್ ಪರ್ಕಳ, ಸುಕೇಶ್ ಕುಂದರ್ ಹೆರ್ಗಾ, ಗಣೇಶ್ ರಾಜ್ ಸರಳೇಬೆಟ್ಟು, ಸದಾನಂದ ಪೂಜಾರಿ ಪರ್ಕಳ ದೇವಿಪ್ರಸಾದ್ ಆಚಾರ್ಯ, ಆದರ್ಶ್ ಶೆಟ್ಟಿಗಾರ್, ಉಪೇಂದ್ರ ನಾಯ್ಕ್ ತುಳಜಾ, ರಾಜೇಶ್ ಶೆಟ್ಟಿ ಹಿರಿಯಡ್ಕ, ಸುಧೀರ್ ಶೆಟ್ಟಿ ಹಿರಿಯಡ್ಕ, ಅಶ್ವಿನ್ ಶೆಟ್ಟಿಗಾರ್, ಸುರೇಶ್ ದೇವಾಡಿಗ, ಪ್ರವೀಣ್ ದೇವಾಡಿಗ, ಮಧುಶ್ರೀ, ಮೇಘಶ್ರೀ ಪರ್ಕಳ, ರಕ್ಷಯ್ ಶೆಟ್ಟಿಗಾರ್, ಸುರೇಶ್ ಪೂಜಾರಿ, ದೇವೇಂದ್ರ ಕಾಮತ್, ದೇವೇಂದ್ರ ನಾಯ್ಕ್ ಚೇತನ್ ಕುಡ್ವಾ, ಪ್ರಕಾಶ್ ನಾಯ್ಕ್, ಪರ್ಕಳ ಸುರೇಶ್ ನಾಯಕ್ ಮೂಡುಬೆಳ್ಳೆ, ಮೊದಲಾದವರು ಉಪಸ್ಥಿತರಿದ್ದರು.