Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ &ಇಂಡಸ್ಟ್ರೀಸ್ IBCC ವತಿಯಿಂದ ಗೌರವ ಧನ ವಿತರಣೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 98.67% ಅಂಕಗಳನ್ನು ಪಡೆದಿರುವ ಬಿಲ್ಲಾಡಿ ಗ್ರಾಮದ ಮೇಲ್ಬೈಲು ರಚನಾ ಶೆಟ್ಟಿ ಹಾಗೂ ವಿಜ್ಞಾನ ವಿಭಾಗದಲ್ಲಿ 96% ಅಂಕಗಳನ್ನು ಪಡೆದಿರುವ ಕಾಡೂರು ಗ್ರಾಮದ ತಂತ್ರಾಡಿಯ ನವ್ಯ. ಆರ್. ಶೆಟ್ಟಿ ಅವರನ್ನು ಬಿಲ್ಲಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಇಂಡಿಯನ್ ಬಂಟ್ಸ್ ಛೇಂಬರ್ ಆಪ್ ಕಾಮರ್ಸ್ & ಇಂಡಸ್ಟ್ರೀಸ್ IBCC ನ ಅಧ್ಯಕ್ಷರಾದ ಬಿಲ್ಲಾಡಿ ದೊಡ್ಮನೆ ಕೆ.ಸಿ ಶೆಟ್ಟಿ ಅವರು ತಲಾ ಗೌರವ ಧನ 10000 ನೀಡಿದರು. ಈ ಸಂದರ್ಭ ವಿಶ್ವಜ್ಞಾನ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಸುಧೀರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!