ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 98.67% ಅಂಕಗಳನ್ನು ಪಡೆದಿರುವ ಬಿಲ್ಲಾಡಿ ಗ್ರಾಮದ ಮೇಲ್ಬೈಲು ರಚನಾ ಶೆಟ್ಟಿ ಹಾಗೂ ವಿಜ್ಞಾನ ವಿಭಾಗದಲ್ಲಿ 96% ಅಂಕಗಳನ್ನು ಪಡೆದಿರುವ ಕಾಡೂರು ಗ್ರಾಮದ ತಂತ್ರಾಡಿಯ ನವ್ಯ. ಆರ್. ಶೆಟ್ಟಿ ಅವರನ್ನು ಬಿಲ್ಲಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಇಂಡಿಯನ್ ಬಂಟ್ಸ್ ಛೇಂಬರ್ ಆಪ್ ಕಾಮರ್ಸ್ & ಇಂಡಸ್ಟ್ರೀಸ್ IBCC ನ ಅಧ್ಯಕ್ಷರಾದ ಬಿಲ್ಲಾಡಿ ದೊಡ್ಮನೆ ಕೆ.ಸಿ ಶೆಟ್ಟಿ ಅವರು ತಲಾ ಗೌರವ ಧನ 10000 ನೀಡಿದರು. ಈ ಸಂದರ್ಭ ವಿಶ್ವಜ್ಞಾನ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಸುಧೀರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.