ಜಿ.ವಿ.ಭಟ್, ನಡುಭಾಗ
೩೧-೮-೨೧, ಬುಧವಾರ, ದಶಮಿ, ಮೃಗಶಿರಾ
ಶ್ರಮಕ್ಕೆ ತಕ್ಕ ಪ್ರತಿಫಲ. ಶುಭದಿನ. ಶಿವನ ಆರಾಧಿಸಿ.
ದೂರ ಪ್ರಯಾಣ ಸಾಧ್ಯತೆ. ಆರೋಗ್ಯ ಉತ್ತಮ. ನಾಗಾರಾಧನೆ ಮಾಡಿ.
ಆರೋಗ್ಯದತ್ತ ಕಾಳಜಿ ಇರಲಿ. ಉದರ ಸಂಬಂಧಿ ಅನಾರೋಗ್ಯ ಸಾಧ್ಯತೆ. ಲಕ್ಷ್ಮಿಯ ನೆನೆಯಿರಿ.
ಅತಿಯಾದ ಕೋಪ ನಿಗ್ರಹ ಅಗತ್ತ. ಶಾಂತಚಿತ್ತರಾಗಿರಿ. ದೇವಿಯ ನೆನೆಯಿರಿ.
ಯಶಸ್ಸು ಪ್ರಾಪ್ತಿ. ಚಿಂತೆ ಬಿಡಿ. ವಿಷ್ಣು ಸಹಸ್ರನಾಮ ಪಠಿಸಿ.
ಯಾವುದೇ ಹೆಜ್ಜೆ ಇಡುವಾಗ ಯೋಚಿಸಿ ಹೆಜ್ಜೆ ಇಡಿ. ತಾಳ್ಮೆ ಇರಲಿ. ಗುರುವ ನೆನೆಯಿರಿ.
ಸಿಹಿ ಸುದ್ದಿ ಕೇಳುವಿರಿ. ಯಶಸ್ಸು ನಿಮ್ಮದಾಗಲಿದೆ. ದುರ್ಗಾ ಮಾತೆಯ ನೆನೆಯಿರಿ.
ಸಂತಸದ ದಿನ. ನೆಮ್ಮದಿ ಇರಲಿದೆ. ಶನೈಶ್ಚರನ ಅನುಗ್ರಹ ಪಡೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಗಣಪನ ಅನುಗ್ರಹ ಪಡೆಯಿರಿ.
ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಅಪವಾದ ಎದುರಿಸಬೇಕಾದೀತು. ದುರ್ಗೆಯ ಆರಾಧಿಸಿ.
ಕೆಲಸದಲ್ಲಿ ಶ್ರದ್ಧೆ ಇರಲಿ. ಬುದ್ದಿವಂತಿಕೆಯಿಂದ ವ್ಯವಹರಿಸಿ. ರಾಮನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಇರಲಿದೆ. ಲಕ್ಷ್ಮಿಯ ನೆನೆಯಿರಿ.