Connect with us

Hi, what are you looking for?

Diksoochi News

ಕರಾವಳಿ

ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

0

ಕಾರ್ಕಳ : ಉಡುಪಿ ಜಿಲ್ಲಾ ಜನತಾದಳ ಪಕ್ಷದ ಕಾರ್ಕಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶ್ರೀಕಾಂತ ಪೂಜಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾರ್ಯಧ್ಯಕ್ಷ – ರಂಜನ್ ಬಿರ್ವ , ಉಪಾಧ್ಯಕ್ಷ-ಸಂಪತ್ ಭಂಡಾರಿ, ಉಪಾಧ್ಯಕ್ಷ – ರಾಕೇಶ್ ಕುಮಾರ್, ಖಜಾಂಜಿ – ಸಯ್ಯದ್ ಹರ್ಷದ್, ಪ್ರಧಾನ ಕಾರ್ಯದರ್ಶಿ – ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿಗಳು – ಸಂದೇಶ್ ರೆಂಜಾಳ, ಸುಲೈಮಾನ್ ನೆಲ್ಲಿಕಾರು, ನಜೀರ್ ಬಂಗ್ಲೆಗುಡ್ಡೆ, ಸಾಕು ಬೆಳಂಜೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!