Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೫-೯-೨೦೨೧,ರವಿವಾರ, ತ್ರಯೋದಶೀ, ಆಶ್ಲೇಷಾ, ಶಿಕ್ಷಕರ ದಿನಾಚರಣೆ

ಸಂತೋಷದ ದಿನ. ಲಾಭ ಸಾಧ್ಯತೆ. ಶಿವನ ಆರಾಧಿಸಿ.

Advertisement. Scroll to continue reading.

ಯೋಚಿಸಿ ಕಾರ್ಯಪ್ರವೃತ್ತರಾದರೆ ಉತ್ತಮ. ಅಧಿಕ ಲಾಭ. ದುರ್ಗೆಯ ಸ್ಮರಿಸಿ.

ಕಾರ್ಯದಲ್ಲಿ ಪ್ರಗತಿ. ಆದಾಯ ಹೆಚ್ಚಳ. ಲಕ್ಷ್ಮಿಯ ನೆನೆಯಿರಿ.

ಆತುರದ ನಿರ್ಧಾರಗಳು ಬೇಡ. ತಾಳ್ಮೆವಹಿಸಿ. ಹಣದ ಆಗಮನವಿರಲಿದೆ. ದೇವಿಯ ಆರಾಧಿಸಿ.

ಅಂದುಕೊಂಡ ಕಾರ್ಯ ಸಿದ್ಧಿ. ಯಶಸ್ಸು ಪ್ರಾಪ್ತಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಶ್ರಮದ ಅಗತ್ಯ. ಕೆಲಸದತ್ತ ಗಮನ ಕೊಡಿ. ಫಲ ಸಿಗಲಿದೆ. ವಿಷ್ಣುವ ಭಜಿಸಿ.

ಸಂತಸವಿರಲಿದೆ. ನೆಮ್ಮದಿಯ ದಿನ. ಆದಾಯದಲ್ಲಿ ಹೆಚ್ಚಳ. ಶನೈಶ್ಚರನ ಸ್ಮರಿಸಿ.

ಸಾಮಾಜಿಕ ಗೌರವ ಪ್ರಾಪ್ತಿ. ಹಣಕಾಸಿನ ತೊಂದರೆ ಇರದು. ಶಿವನ ಆರಾಧಿಸಿ.

ಖರ್ಚು ವೆಚ್ಚ ಅಧಿಕ. ಜಾಗೃತೆ ವಹಿಸಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಆರ್ಥಿಕ ವ್ಯವಸ್ಥೆ ಉತ್ತಮ. ಸಂತಸ. ಮುಕುಂದನ ಸ್ಮರಿಸಿ.

ಮನೆಯಲ್ಲಿ ನೆಮ್ಮದಿ. ಹಣಕಾಸಿನ ತೊಂದರೆ ಇರದು. ರಾಮನ ಸ್ಮರಿಸಿ.

ಕೌಟುಂಬಿಕ ನೆಮ್ಮದಿ. ಸಂತಸ. ರಾಮನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!