ಜಿ.ವಿ.ಭಟ್, ನಡುಭಾಗ
೧೪-೯-೨೧, ಮಂಗಳವಾರ, ಜೇಷ್ಠ, ಅಷ್ಟಮಿ
ಅಂದುಕೊಂಡ ಕಾರ್ಯ ಸಿದ್ಧಿ. ದೂರ ಪ್ರಯಾಣ ಸಾಧ್ಯತೆ. ಶಿವನನ್ನು ಆರಾಧಿಸಿ.
ಮಾನಸಿಕ ಒತ್ತಡ ಹೆಚ್ಚಲಿದೆ. ಕುಟುಂಬದಲ್ಲಿ ಕಿರಿ ಕಿರಿ. ದೇವಿಯ ಆರಾಧಿಸಿ.
ಯಾವುದೇ ಹೆಜ್ಜೆಗಳನ್ನಿಡುವಾಗ ಯೋಚಿಸಿ. ಮನೆಯಲ್ಲಿ ಅಶಾಂತಿ. ವಿಷ್ಣು ಸಹಸ್ರನಾಮ ಪಠಿಸಿ.
ಕೌಟುಂಬಿಕ ನೆಮ್ಮದಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ಆರಾಧಿಸಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ. ಲಕ್ಷ್ಮಿಯ ಆರಾಧಿಸಿ.
ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಿ. ಮಾನಸಿಕ ಒತ್ತಡ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ದೂರ ಪ್ರಯಾಣ ಸಾಧ್ಯತೆ. ಕುಟುಂಬದೊಂದಿಗೆ ಶಾಂತ ಚಿತ್ತರಾಗಿರಿ. ಗುರುವನ್ನು ನೆನೆಯಿರಿ.
ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಹಾಯ ಪಡೆಯಿರಿ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಶನೈಶ್ಚರನ ಅನುಗ್ರಹ ಪಡೆಯಿರಿ.
ಕೆಲಸದೊತ್ತಡ ಹೆಚ್ಚಲಿದೆ. ಆರೋಗ್ಯದತ್ತಲೂ ಕಾಳಜಿ ವಹಿಸಿ. ಮೃತ್ಯುಂಜಯನ ನೆನೆಯಿರಿ.
ಕೌಟುಂಬಿಕ ಸಹಕಾರ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ನಾರಾಯಣನ ಆರಾಧಿಸಿ.
ಉಲ್ಲಾಸಮಯ ವಾತಾವರಣ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಮಂಜುನಾಥನ ನೆನೆಯಿರಿ.
ಮಾನಸಿಕ ಕಿರಿ ಕಿರಿ. ತಾಳ್ಮೆಯಿಂದ ಇರಿ. ದೇವಿಯ ಆರಾಧಿಸಿ.