Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೧೬-೧೦-೨೧, ಶನಿವಾರ, ಏಕಾದಶಿ, ಧನಿಷ್ಠಾ

ಕೆಲಸದೊತ್ತಡ ಹೆಚ್ಚಲಿದೆ. ಮನೆಯ ವಾತಾವರಣ ಹದಗೆಡಲಿದೆ. ನಾಗಾರಾಧನೆ ಮಾಡಿ.

ಆರೋಗ್ಯದತ್ತ ಕಾಳಜಿ ಅಗತ್ಯ. ಅನಾರೋಗ್ಯ ಕಾಡಲಿದೆ. ಆಹಾರದತ್ತ ಗಮನ ಇರಲಿ. ಮೃತ್ಯುಂಜಯ ಮಂತ್ರ ಪಠಿಸಿ.

Advertisement. Scroll to continue reading.

ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ತಾಳ್ಮೆಯಿಂದ ವ್ಯವಹರಿಸಿ. ನಾರಾಯಣನ ನೆನೆಯಿರಿ.

ಕೆಲಸ ಹೆಚ್ಚು. ಆರ್ಥಿಕ ಸ್ಥಿತಿ ಉತ್ತಮ. ಹನುಮನ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಇಲ್ಲವಾದಲ್ಲಿ ಮನಸ್ತಾಪ ಹೆಚ್ಚಲಿದೆ. ಗಣೇಶನ ನೆನೆಯಿರಿ.

ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ಕುಟುಂಬದ ವಿಚಾರದಲ್ಲಿ ತಾಳ್ಮೆಯಿಂದ ಸದಸ್ಯರೊಂದಿಗೆ ವ್ಯವಹರಿಸಿ. ರಾಮನ ನೆನೆಯಿರಿ.

Advertisement. Scroll to continue reading.

ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದಲ್ಲಿ ಉತ್ತಮ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.

ವಾಗ್ವಾದ ಬೇಡ. ಶಾಂತ ಚಿತ್ತರಾಗಿರಿ. ನಾಗಾರಾಧನೆ ಮಾಡಿ.

ಆರ್ಥಿಕ ಲಾಭ ಇರಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ದುರ್ಗೆಯ ಆರಾಧಿಸಿ.

ಅನಾರೋಗ್ಯ ಸಾಧ್ಯತೆ. ಕಾಳಜಿ ವಹಿಸಿದರೆ ಉತ್ತಮ. ಧನ್ವಂತರಿ ಜಪಿಸಿ.

Advertisement. Scroll to continue reading.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ, ನೆಮ್ಮದಿ ಇರಲಿದೆ. ಶಿವಾರಾಧನೆ ಮಾಡಿ.

ಕೆಲಸದ ಹೊರೆ ಇರಲಿದೆ. ಅದಾಗ್ಯೂ ಸಂಗಾತಿಯತ್ತ ಕಾಳಜಿ ಇರಲಿ. ರಾಯರ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!