Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೦೭-೧೧-೨೧, ಭಾನುವಾರ, ತದಿಗೆ, ಜೇಷ್ಠ

ನಿಮ್ಮ ನಿರೀಕ್ಷೆಯಂತೆ ಫಲ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಯಶಸ್ಸು ನಿಮ್ಮದಾಗಲಿದೆ. ನಾಗಾರಾಧನೆ ಮಾಡಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸದ ವಾತಾವರಣ. ಗುರುಪೂಜೆ ಮಾಡಿ.

Advertisement. Scroll to continue reading.

ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದೊತ್ತಡ ಇರಲಿದೆ. ನಾರಾಯಣನ ನೆನೆಯಿರಿ.

ಇಂದು ನಿಮ್ಮ ಪಾಲಿಗೆ ಸುದಿನ. ಸಂತಸದ ದಿನ. ಮಾತಾಡುವಾಗ ಎಚ್ಚರವಿರಲಿ ಹನುಮನ ನೆನೆಯಿರಿ.

ಶ್ರಮಕ್ಕೆ ತಕ್ಕುದಾದ ಲಾಭ ಪಡೆಯುವಿರಿ. ಧನ ಲಾಭವಿರಲಿದೆ. ಗಣೇಶನ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದೂರ ಪ್ರಯಾಣ ಸಾಧ್ಯತೆ. ರಾಮನ ನೆನೆಯಿರಿ.

Advertisement. Scroll to continue reading.

ಅದೃಷ್ಟ ನಿಮ್ಮೊಂದಿಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಹನುಮನ ನೆನೆಯಿರಿ.

ನೀವು ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿದೆ. ನಿಮ್ಮ ಪಾಲಿಗೆ ಉತ್ತಮ ದಿನ. ನಾಗಾರಾಧನೆ ಮಾಡಿ.

ಕೋಪ ತಾಪಗಳನ್ನು ಬಿಡಿ. ಕುಟುಂಬದೊಂದಿಗೆ ಸಾಮರಸ್ಯದಿಂದಿರಿ. ಶಿವನ ಧ್ಯಾನಿಸಿ.

ಕೆಲಸದಲ್ಲಿ ಯಶಸ್ಸು. ಲಾಭ ಪಡೆಯುವಿರಿ. ದೂರ ಪ್ರಯಾಣ ಸಾಧ್ಯತೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಶುಭ ಸುದ್ದಿ ಕೇಳುವಿರಿ. ಶಿವಾರಾಧನೆ ಮಾಡಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!