೨೦-೧೧-೨೧, ಶನಿವಾರ, ಪಾಡ್ಯ, ರೋಹಿಣಿ
ಮನಲ್ಲೋಸ ಇರಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.
ಶುಭ ಸುದ್ದಿ ಪಡೆಯುವಿರಿ. ಬಡ್ತಿ ಸಿಗಲಿದೆ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸ ಪಡುವಿರಿ. ಶನಿದೇವನ ನೆನೆಯಿರಿ.
ಮುಖ್ಯ ದಿನ. ಕಠಿಣ ಪರಿಶ್ರಮದ ಅಗತ್ಯ. ರಾಮನ ನೆನೆಯಿರಿ.
ಕೆಲಸದೊತ್ತಡ ಇರಲಿದೆ. ಮಾನಸಿಕ ಕಿರಿ ಕಿರಿ. ಗಣೇಶನ ನೆನೆಯಿರಿ.
ಯಾವುದೇ ಕೆಲಸಕ್ಕೂ ಕೈ ಹಾಕುವ ಮುನ್ನ ಯೋಚಿಸಿ. ತಪ್ಪು ಹೆಜ್ಜೆ ಇಡದಿರಿ. ನಾಗಾರಾಧನೆ ಮಾಡಿ.
ಸಕಾರಾತ್ಮಕ ಚಿಂತನೆಗಳಿಂದ ಇರಿ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.
ಮನೆಯ ವಾತಾವರಣ ಸುಧಾರಿಸಲಿದೆ. ಖರ್ಚು ಅಧಿಕ. ರಾಮನ ನೆನೆಯಿರಿ.
ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಂಡು ಮುನ್ನಡೆಯಿರಿ. ಕಚೇರಿ ಕೆಲಸದಲ್ಲಿ ಯಶಸ್ಸು ಪಡೆಯುವಿರಿ. ಶಿವನ ನೆನೆಯಿರಿ.
ಒತ್ತಡದ ದಿನ. ಮಾನಸಿಕ ಕ್ಲೇಶ. ತಾಳ್ಮೆ ಇರಲಿ. ನವಗ್ರಹಗಳ ಜಪಿಸಿ.
ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ತಲೆದೋರಲಿವೆ. ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಗುರುಜಪ ಮಾಡಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂತಸ ಅನುಭವಿಸುವಿರಿ. ರುದ್ರಾಭಿಷೇಕ ಮಾಡಿ.