ದಿನಾಂಕ : ೦೫-೧೨-೨೧, ವಾರ : ರವಿವಾರ, ತಿಥಿ : ಪ್ರಥಮ, ನಕ್ಷತ್ರ : ಜೇಷ್ಠ
ಹಣಕಾಸಿನ ತೊಂದರೆ. ಮನೆಯ ಸದಸ್ಯರೊಂದಿಗೆ ವಾಗ್ವಾದ ತಪ್ಪಿಸಿ. ನಾರಾಯಣನ ನೆನೆಯಿರಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತುಕತೆ ನಡೆಸಿ. ಅನಾವಶ್ಯಕ ಸಿಟ್ಟು ಬೇಡ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ. ಮನೆಯ ವಾತಾವರಣ ಚೆನ್ನಾಗಿರಲಿದೆ. ಗುರುಪೂಜೆ ಮಾಡಿ.
ಶ್ರಮ ವಹಿಸಿ ದುಡಿಯಬೇಕಾದೀತು. ಮನೆಯ ವಾತಾವರಣವೂ ಹದಗೆಡಲಿದೆ. ಹನುಮನ ನೆನೆಯಿರಿ.
ಹೆಚ್ಚು ಖರ್ಚು. ಹಣಕಾಸಿನ ತೊಂದರೆ. ಆರೋಗ್ಯದತ್ತಲೂ ಕಾಳಜಿ ಇರಲಿ. ಲಕ್ಷ್ಮಿಯ ನೆನೆಯಿರಿ.
ಮನೆಯ ವಾತಾವರಣ ಚೆನ್ನಾಗಿರಲಿದೆ. ಸಂತಸ ಪಡುವಿರಿ.ಗಣೇಶನ ನೆನೆಯಿರಿ.
ಆರ್ಥಿಕ ಲಾಭ. ಸಂತೋಷದಿಂದ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಕೆಲಸ ಕಾರ್ಯದಲ್ಲಿ ಯಶಸ್ಸು. ಹಣಕಾಸಿನ ತೊಂದರೆ ಇರದು. ನಾಗಾರಾಧನೆ ಮಾಡಿ.
ಅಡೆ ತಡೆಗಳಿಲ್ಲದೆ ಕೆಲಸ ಕಾರ್ಯಗಳು ನಡೆಯಲಿವೆ. ನಿಮ್ಮ ಶ್ರಮಕ್ಕೆ ಮೇಲಾಧಿಕಾರಿಯ ಮೆಚ್ಚುಗೆ ಪಡೆಯುವಿರಿ. ರಾಯರ ನೆನೆಯಿರಿ.
ಕಠಿಣ ಪರಿಶ್ರಮದ ಅಗತ್ಯ. ಆರ್ಥಿಕ ನಷ್ಟ ಸಾಧ್ಯತೆ. ಶಿವಾರಾಧನೆ ಮಾಡಿ.
ಯಶಸ್ಸು ನಿಮ್ಮದಾಗಲಿದೆ. ಉದ್ಯೋಗ ಬದಲಾವಣೆ ಯೋಚನೆ ಬೇಡ. ದುರ್ಗೆಯ ನೆನೆಯಿರಿ.
ನಿಮಗೆ ಸಂಬಂಧಪಡದ ವಿಚಾರಗಳಿಂದ ದೂರವಿರಿ. ವಾದ-ವಿವಾದಗಳಿಂದ ದೂರವಿರಿ. ನಾಗಾರಾಧನೆ ಮಾಡಿ.