ದಿನಾಂಕ : ೧೦-೧೧-೨೧, ವಾರ: ಶುಕ್ರವಾರ, ತಿಥಿ : ಸಪ್ತಮಿ, ನಕ್ಷತ್ರ: ಶತಭಿಷ
ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಖರ್ಚು ಕಡಿಮೆ ಮಾಡಿ. ಶಿವನ ಆರಾಧಿಸಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂತಸದ ದಿನ. ಶ್ರೀರಾಮನ ನೆನೆಯಿರಿ.
ಅತಿಯಾದ ಚಿಂತೆಯಿಂದ ದೂರವಿರಿ. ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸಿ. ಶಿವನ ನೆನೆಯಿರಿ.
ಅಧಿಕ ಕೆಲಸದೊತ್ತಡ ಬೇಡ. ದುಡುಕು ನಿರ್ಧಾರಗಳು ಬೇಡ. ಹನುಮನ ನೆನೆಯಿರಿ.
ಶ್ರಮದ ಅಗತ್ಯವಿದೆ. ಉದ್ಯೋಗ ಕ್ಷೇತ್ರದಲ್ಲಿ ಬಹಳ ಮುಖ್ಯವಾದ ದಿನ. ವಿಷ್ಣುವ ಆರಾಧಿಸಿ.
ಉಲ್ಲಾಸದಾಯಕ ದಿನ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಕುಟುಂಬದಲ್ಲೂ ನೆಮ್ಮದಿ ಇರಲಿದೆ. ದುರ್ಗೆಯ ಆರಾಧಿಸಿ.
ಅನಗತ್ಯ ವಿಚಾರಗಳಿಂದ ದೂರವಿರಿ. ವಾದ ವಿವಾದಗಳು ಬೇಡ. ತಾಳ್ಮೆ ಇರಲಿ. ರುದ್ರಾಭಿಷೇಕ ಮಾಡಿಸಿ.
ಮಾತಿನಲ್ಲಿ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ತಾಳ್ಮೆ ವಹಿಸಿ. ಶನಿದೇವನ ನೆನೆಯಿರಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಆರೋಗ್ಯದತ್ತಲೂ ಕಾಳಜಿ ವಹಿಸಿ. ಮಂಜುನಾಥನ ನೆನೆಯಿರಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶನೈಶ್ಚರನ ನೆನೆಯಿರಿ.
ಕುಟುಂಬದಲ್ಲಿ ಶಾಂತಿ – ನೆಮ್ಮದಿ ಇರಲಿದೆ. ಆರೋಗ್ಯದತ್ತ ಗಮನ ವಹಿಸಿದರೆ ಉತ್ತಮ. ವಿಘ್ನೇಶ್ವರನ ಆರಾಧಿಸಿ.
ಯಶಸ್ಸು ನಿಮ್ಮದಾಗಲಿದೆ. ಮನೆಯಲ್ಲಿ ವಾದ ತಪ್ಪಿಸಿ. ಗುರುವ ನೆನೆಯಿರಿ.