ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಕೂರಾಡಿ ಕುಂಟೂರು ಶ್ರೀವೀರ ಕಲ್ಲು ಕುಟಿಕ ದೇವಸ್ಥಾನದಲ್ಲಿ ಡಿಸೆಂಬರ್ 31 ಸಂಜೆ ಗೆಂಡ ಸೇವೆ ನಡೆಯಲಿರುವುದು.
ಡಿಸೆಂಬರ್ 31 ರ ಸಂಜೆ ನಾಯರ್ ಬೆಟ್ಟು ರಮೇಶ ಭಟ್ ಇವರ ನೇತೃತ್ವದಲ್ಲಿ 4.30 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು 7:30 ಕ್ಕೆ ಮಹಾಮಂಗಳಾರತಿ ಹಾಗೂ 8.15 ಕ್ಕೆ ದೇವರ ದರ್ಶನ .8.30 ರಿಂದ ಗೆಂಡಸೇವೆ ಅನ್ನಸಂತರ್ಪಣೆ ನಡೆಯಲಿದೆ.
Advertisement. Scroll to continue reading.
ಜನವರಿ 1 ರಂದು ಸಂಜೆ 5 ಗಂಟೆಗೆ ಕೋಲ ಸೇವೆ ಆರಂಭಗೊಂಡು, ರಾತ್ರಿ 9 ಗಂಟೆಯ ಒಳಗೆ ಕಾರ್ಯಕ್ರಮ ಮುಗಿಯಲಿದೆ.
ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.
ಕೋವಿಡ್ ನಿಯಮದಂತೆ ರಾತ್ರಿ ಕಫ್ರ್ಯೂ ಹೇರಿಕೆ ಇರುವುದರಿಂದ ಭಕ್ತಾಧಿಗಳು ಸಹಕರಿಸಬೇಕಾಗಿದೆ.
Advertisement. Scroll to continue reading.