Connect with us

Hi, what are you looking for?

Diksoochi News

ಕರಾವಳಿ

ಕೂರಾಡಿ : ಕುಂಟೂರು ಶ್ರೀವೀರ ಕಲ್ಲುಕುಟಿಕ ದೇವಸ್ಥಾನದಲ್ಲಿ ಗೆಂಡಸೇವೆ

3

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬಾರಕೂರು ಕೂರಾಡಿ ಕುಂಟೂರು ಶ್ರೀವೀರ ಕಲ್ಲು ಕುಟಿಕ ದೇವಸ್ಥಾನದಲ್ಲಿ ಡಿಸೆಂಬರ್ 31 ಸಂಜೆ ಗೆಂಡ ಸೇವೆ ನಡೆಯಲಿರುವುದು.


ಡಿಸೆಂಬರ್ 31 ರ ಸಂಜೆ ನಾಯರ್ ಬೆಟ್ಟು ರಮೇಶ ಭಟ್ ಇವರ ನೇತೃತ್ವದಲ್ಲಿ 4.30 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು 7:30 ಕ್ಕೆ ಮಹಾಮಂಗಳಾರತಿ ಹಾಗೂ 8.15 ಕ್ಕೆ ದೇವರ ದರ್ಶನ .8.30 ರಿಂದ ಗೆಂಡಸೇವೆ ಅನ್ನಸಂತರ್ಪಣೆ ನಡೆಯಲಿದೆ.

Advertisement. Scroll to continue reading.

ಜನವರಿ 1 ರಂದು ಸಂಜೆ 5 ಗಂಟೆಗೆ ಕೋಲ ಸೇವೆ ಆರಂಭಗೊಂಡು, ರಾತ್ರಿ 9 ಗಂಟೆಯ ಒಳಗೆ ಕಾರ್ಯಕ್ರಮ ಮುಗಿಯಲಿದೆ.

ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.
ಕೋವಿಡ್ ನಿಯಮದಂತೆ ರಾತ್ರಿ ಕಫ್ರ್ಯೂ ಹೇರಿಕೆ ಇರುವುದರಿಂದ ಭಕ್ತಾಧಿಗಳು ಸಹಕರಿಸಬೇಕಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!