ದಿನಾಂಕ : ೨೫-೧-೨೨, ವಾರ: ಮಂಗಳವಾರ, ತಿಥಿ : ಸಪ್ತಮಿ, ನಕ್ಷತ್ರ: ಚಿತ್ರಾ
ಉಲ್ಲಾಸಮಯ ದಿನ. ಕೆಲಸಗಳು ಶೀಘ್ರಗತಿಯಲ್ಲಿ ಸಾಗಲಿವೆ. ಶಿವನ ಆರಾಧಿಸಿ.
ಶುಭ ಸುದ್ದಿ ಪಡೆಯುವಿರಿ. ಕೆಲಸದಲ್ಲಿ ಯಶಸ್ಸು. ಶ್ರೀರಾಮನ ನೆನೆಯಿರಿ.
ಅಂದುಕೊಂಡ ಕಾರ್ಯ ನಿರ್ವಿಘ್ನವಾಗಿ ನಡೆವುದು. ಕೆಲಸದೊತ್ತಡ ಇರಲಿದೆ. ಶಿವನ ನೆನೆಯಿರಿ.
ಪ್ರಗತಿ ಕಾಣುವಿರಿ. ಅಧಿಕ ಖರ್ಚಿಗೆ ಕಡಿವಾಣ ಹಾಕಿದರೆ ಉತ್ತಮ. ಹನುಮನ ನೆನೆಯಿರಿ.
ಇತರರ ಮಾತನ್ನು ಗೌರವಿಸಿ. ಅನಾವಶ್ಯಕ ಖರ್ಚು ಬೇಡ. ದುರ್ಗೆಯ ಆರಾಧಿಸಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಾಮಾಜಿಕ ಗೌರವ ಸಿಗಲಿದೆ. ರುದ್ರಾಭಿಷೇಕ ಮಾಡಿಸಿ.
ಬೇರೆಯವರನ್ನು ನಂಬುವಾಗ ಎಚ್ಚರ ಅಗತ್ಯ. ಕೆಲಸದಲ್ಲಿ ಯಶಸ್ಸು ಇರಲಿದೆ. ವಿಷ್ಣುವನ್ನು ಆರಾಧಿಸಿ.
ಯಾವುದೇ ಯೋಜನೆ ಜಾರಿಗೆ ತರುವಾಗ ಯೋಚಿಸಿ. ತಪ್ಪು ನಿರ್ಧಾರ ಬೇಡ. ಶನಿದೇವನ ನೆನೆಯಿರಿ.
ನಿಮಗೆ ಯಶಸ್ಸು ಬೇಕಾದಲ್ಲಿ ಶ್ರಮವೂ ಬೇಕು. ನಿಮಗಾಗಿ ಸಮಯವನ್ನೂ ಮೀಸಲಿಡಿ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ತೊಂದರೆ ಇರದು. ಕುಟುಂಬ ಜೀವನದಲ್ಲಿ ಕಿರಿ ಕಿರಿ ಇರಲಿದೆ. ತಾಳ್ಮೆ ಇರಲಿ. ಶನೈಶ್ಚರನ ನೆನೆಯಿರಿ.
ಮಾತಿನಲ್ಲಿ ಹಿಡಿತ ಅಗತ್ಯ. ಕೋಪ ನಿಯಂತ್ರಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ವಿಘ್ನೇಶ್ವರನ ಆರಾಧಿಸಿ.
ನಿಮ್ಮ ಪಾಲಿಗೆ ಸುದಿನ. ಉತ್ತಮ ಅವಕಾಶಗಳನ್ನು ಪಡೆಯುವಿರಿ. ಗುರುವ ನೆನೆಯಿರಿ.