ದಿನಾಂಕ : ೧ -೨-೨೨, ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಶ್ರವಣ
ವ್ಯಾಪಾರಿಗಳಿಗೆ ಲಾಭ. ಮನೆಯ ಪರಿಸ್ಥಿತಿಗಳು ಒತ್ತಡ ನೀಡಲಿವೆ. ನಾರಾಯಣನ ನೆನೆಯಿರಿ.
ಸಾಲದಿಂದ ದೂರವಿರಿ. ಕಚೇರಿ ಕೆಲಸದಲ್ಲಿ ಎಚ್ಚರ ವಹಿಸಿ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ. ಗುರುಪೂಜೆ ಮಾಡಿ.
ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಶಾಂತಚಿತ್ತರಾಗಿರಿ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸದ ದಿನ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಉತ್ತಮ. ಮನೆಯವರೊಂದಿಗೆ ಸಮಯ ಕಳೆಯುವಿರಿ. ಗಣೇಶನ ನೆನೆಯಿರಿ.
ಅನಗತ್ಯ ವಿಚಾರಗಳು ಬೇಡ. ನಿಮ್ಮ ಕೆಲಸದತ್ತ ಗಮನ ಹರಿಸಿದರೆ ಉತ್ತಮ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶ್ರಮವಹಿಸಿದರೆ ಆರ್ಥಿಕ ಲಾಭ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ತಾಳ್ಮೆ ವಹಿಸಿ. ವಾಗ್ವಾದ ಬೇಡ. ರಾಯರ ನೆನೆಯಿರಿ.
ಹಣಕಾಸು ಸ್ಥಿತಿ ದುರ್ಬಲವಾಗಲಿದೆ. ಕೆಲಸದೊತ್ತಡ. ವಿಶ್ರಾಂತಿ ಅಗತ್ಯ. ಶಿವಾರಾಧನೆ ಮಾಡಿ.
ಮನೆಯ ವಾತಾವರಣ ಹದಗೆಡಲಿದೆ. ಮನೆಯ ಸದಸ್ಯರಲ್ಲಿ ಘರ್ಷಣೆ. ಅನಾರೋಗ್ಯ ಸಾಧ್ಯತೆ. ದುರ್ಗೆಯ ನೆನೆಯಿರಿ.
ಅಧಿಕ ಒತ್ತಡ. ಮಾತಿನಲ್ಲಿ ಹಿಡಿತವಿರಲಿ. ನಾಗಾರಾಧನೆ ಮಾಡಿ.