Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೭-೨-೨೨, ವಾರ: ಗುರುವಾರ, ನಕ್ಷತ್ರ : ಮಖಾ, ತಿಥಿ : ಪಾಡ್ಯ

ಕೆಲಸದೊತ್ತಡ ಅಧಿಕವಾಗಲಿದೆ. ಕೌಟುಂಬಿಕ ಸಮಸ್ಯೆ ಹೆಚ್ಚಲಿದೆ. ತಾಳ್ಮೆಯಿಂದ ನಿಭಾಯಿಸಿ. ರಾಮನ ನೆನೆಯಿರಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂಭ್ರಮ ಇರಲಿದೆ. ಅಧಿಕ ಖರ್ಚು ತಪ್ಪಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದೊತ್ತಡದ ನಡುವೆ ತಾಳ್ಮೆಯಿಂದ ಇರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.

ಕೆಲಸದಲ್ಲಿ ಶ್ರಮ ಇರಲಿ. ಪ್ರಗತಿ ಸಾಧಿಸುವಿರಿ. ದೂರ ಪ್ರಯಾಣ ಸಾಧ್ಯತೆ. ದೇವಿಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಕೋಪ ಅಹಂಕಾರ ಬೇಡ. ಮನೆಯ ವಾತಾವರಣ ಹದಗೆಡಲಿದೆ. ವಿಷ್ಣುವನ್ನು ನೆನೆಯಿರಿ.

ಉತ್ತಮ ದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಪ್ರಯಾಣ ಸಾಧ್ಯತೆ. ರಾಮನ ನೆನೆಯಿರಿ.

Advertisement. Scroll to continue reading.

ಮನೆಯಲ್ಲಿ ನೆಮ್ಮದಿ ಇರಲಿದೆ. ಉಲ್ಲಾಸದಾಯಕ ದಿನ. ಖರ್ಚು ತಪ್ಪಿಸಿ. ಮಂಜುನಾಥನ ನೆನೆಯಿರಿ.

ಆರೋಗ್ಯ ಸುಧಾರಿಸಲಿದೆ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ತಪ್ಪಿಸಿ. ತಾಳ್ಮೆ ಇರಲಿ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಹಣಕಾಸು ಲಾಭ. ಆಭರಣ ಖರೀದಿ. ಲಕ್ಷ್ಮೀಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ತಾಳ್ಮೆ ಅತೀ ಅಗತ್ಯ. ಕೋಪ ಬೇಡ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಗಣಪನ ನೆನೆಯಿರಿ.

Advertisement. Scroll to continue reading.

ಮನೆಯಲ್ಲಿ ಜಗಳ ಬೇಡ. ನಿಮ್ಮ ಅತಿಯಾದ ಕೋಪ ಮನೆಯ ವಾತಾವರಣ ಹದಗೆಡಿಸಲಿದೆ. ಹಣಕಾಸು ಸ್ಥಿತಿಯೂ ಹದಗೆಡಲಿದೆ. ರಾಯರ ಆರಾಧಿಸಿ.

ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ನಿಮ್ಮ ಕೆಲಸ ಚೆನ್ನಾಗಿ ನಿಭಾಯಿಸಿ. ತಲೆನೋವು ಸಾಧ್ಯತೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!