Connect with us

Hi, what are you looking for?

Diksoochi News

ಕರಾವಳಿ

ಅಲೆವೂರು : ಕೆಮ್ತೂರು ಸಾಧನ ಯುವಕ ಮಂಡಲ ಮತ್ತು ಸಾಧನ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನೆ

1

ಅಲೆವೂರು : ಸಾಧನ ಯುವಕ ಮಂಡಲ ಮತ್ತು ಸಾಧನ ಮಹಿಳಾ ಮಂಡಲ (ರಿ) ಕೆಮ್ತೂರು ಇದರ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು ನೆರವೇರಿತು.

ಶ್ರೀಕಾಂತ್ ಜಿ. ಭಟ್ ಮತ್ತು ವಿನೋದ ಸುಂದರ್ ಶೆಟ್ಟಿ ಹಾಗೂ ಜಿತೇಂದ್ರ ಹೆಗ್ಡೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಳ ದಾನ ನೀಡಿದಂತಹ ವಿನೋದ ಸುಂದರ್ ಶೆಟ್ಟಿ ದಂಪತಿಗಳಿಗೆ ಸಂಘದ ಪರವಾಗಿ ಸನ್ಮಾನ ಮಾಡಲಾಯಿತು.

Advertisement. Scroll to continue reading.

ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಂತ್ರಿ, ಕೆ ಸುಂದರ್ ಶೆಟ್ಟಿ, ಸುಂದರ ಶಾಮರಾಯ ಶೆಟ್ಟಿ, ವಿನೋದ ಸುಂದರ್ ಶೆಟ್ಟಿ, ಶ್ರೀಕಾಂತ್ ಜಿ ಭಟ್, ಜಿತೇಂದ್ರ ಹೆಗ್ಡೆ, ಪ್ರಭಾಕರ್ ಸೇರಿಗಾರ್, ಜಯರಾಮ್ ಶೆಟ್ಟಿ, ಸುಚಿತ್ರ ಜಯರಾಮ್ ಶೆಟ್ಟಿ, ರಂಜಿತಾ ಪ್ರವೀಣ್ ಸುವರ್ಣಾ, ಕೃಷ್ಣಮೂರ್ತಿ ಭಟ್ ಹಾಗೂ ಸಾಧನ ಯುವತಿ ಹಾಗೂ ಯುವಕ ಮಂಡಲದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!