ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿಯ ರಾಮ ಮಂದಿರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಬೇಟಿ ನೀಡಿದರು. ರಾಮಮಂದಿರದ ವತಿಯಿಂದ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದರು.
Advertisement. Scroll to continue reading.
ಹೆಬ್ರಿ ಬಿಜೆಪಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಬಿಜೆಪಿ ಪ್ರಮುಖರಾದ ಗುರುದಾಸ್ ಶೆಣೈ, ಶಿವಪುರ ಸುರೇಶ ಶೆಟ್ಟಿ, ದಿನೇಶ್ ಪೈ ಮುನಿಯಾಲು, ಜ್ಯೋತಿ ಹರೀಶ ಪೂಜಾರಿ, ನರೇಂದ್ರ ನಾಯಕ್, ಗಣೇಶ್ ಕುಮಾರ್ ಜರ್ವತ್ತು, ಸುಧಾಕರ ಹೆಗ್ಡೆ ಸಹಿತ ಹಲವರು ಉಪಸ್ಥಿತರಿದ್ದರು.