ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಮಂಜುನಾಥ್ ಪೂಜಾರಿ ನೇತೃತ್ವದ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗನವಾಡಿ ಕೇಂದ್ರ ಬಡಾಕೆರೆ ಹಂಗಳೂರು ಇವರಿಗೆ ಟಿವಿಯನ್ನು ಹಸ್ತಾಂತರಿಸಲಾಯಿತು.
ಆನಂದ ಪೂಜಾರಿ ಅಧ್ಯಕ್ಷರು ಹಂಗಳೂರು ಗ್ರಾಮ ಪಂಚಾಯತ್, ಮುಖ್ಯೋಪಾಧ್ಯಾಯ ಸೀತಾರ ಶೆಟ್ಟಿ, ರಾಮ ಮಾಸ್ಟರ್ ಹಂಗಳೂರು, ಅಣ್ಣಯ್ಯ ಪೂಜಾರಿ, ಹರೀಶ್ ಪೂಜಾರಿ, ಸಂತೋಷ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.