Connect with us

Hi, what are you looking for?

Diksoochi News

ರಾಜ್ಯ

ಭೀಕರ ರಸ್ತೆ ಅಪಘಾತ; ಸಂಸದ ಸಂಗಣ್ಣ ಕರಡಿ ಸಹೋದರ ಸಾವು

1

ಕೊಪ್ಪಳ: ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸಂಸದ ಕರಡಿ ಸಂಗಣ್ಣ ಅವರ ಸಹೋದರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಟಣಕಲ್ ಬಳಿಯಲ್ಲಿ ನಡೆದಿದೆ.

ಸಂಸದ ಕರಡಿ ಸಂಗಣ್ಣ ಅವರ ಸಹೋದರ ಬಸಣ್ಣ ಕರಡಿ (58) ಮೃತಪಟ್ಟವರು.

ತಾಲೂಕಿನ ಟಣಕನಕಲ್ ಬಳಿ  ಕಾರು-ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲಿದ ಬಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement. Scroll to continue reading.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಪ್ಪಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!