Connect with us

Hi, what are you looking for?

Diksoochi News

ಕರಾವಳಿ

ಮಲ್ಪೆ : ಕಪಾಟಿನ ಮೇಲೆ ಇದ್ದ ನಾಗರಹಾವು ಕಡಿತ; ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

1

ಮಲ್ಪೆ : ಕಪಾಟಿನ ಮೇಲೆ ಇದ್ದ ನಾಗರಹಾವು ಕಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಿದಿಯೂರಿನಲ್ಲಿ ನಡೆದಿದೆ.

ಸುಧಾಕರ ಅಮೀನ್(55) ಮೃತ ದುರ್ದೈವಿ.

ಜೂನ್ 8 ರಂದು ಸಂಜೆ   ಮನೆಯ ಕೋಣೆಯಲ್ಲಿ  ಕಪಾಟಿನ  ಮೇಲೆ ಇದ್ದ  ಅಂಗಿಯನ್ನು ತೆಗೆಯಲು ಹೋದಾಗ  ಕಪಾಟಿನ  ಮೇಲೆ ಇದ್ದ ಒಂದು ನಾಗರಹಾವು  ಕಚ್ಚಿದ್ದು ಕೂಡಲೇ ಸುಧಾಕರ ಅಮೀನ್ ರವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement. Scroll to continue reading.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!