Connect with us

Hi, what are you looking for?

Diksoochi News

ಕರಾವಳಿ

ಫಾಜಿಲ್ ಹತ್ಯೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಮನಬಂದಂತೆ ಪೋಸ್ಟ್ ರವಾನಿಸದಿರಿ : ಮಂಗಳೂರು ಕಮಿಷ್ನರ್ ಶಶಿಕುಮಾರ್

1

ದಕ್ಷಿಣಕನ್ನಡ : ಫಾಝಿಲ್‌ ಹತ್ಯೆಯ ಹಂತಕರನ್ನು ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಈ ಕೊಲೆ ವಿಚಾರವಾಗಿ ಸೋಷಿಯಲ್‌ ಮಿಡಿಯಾಗಳಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್‌ಗಳನ್ನು ರವಾನೆ ಮಾಡಬೇಡಿ ಮಂಗಳೂರು ಕಮಿಷನರ್‌ ಶಶಿಕುಮಾರ್‌ ಹೇಳಿದ್ದಾರೆ.

ಈಗಾಗಲೇ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಫಾಜಿಲ್‌ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಈ ಕೊಲೆ ವಿಚಾರವಾಗಿ ಸೋಷಿಯಲ್‌ ಮಿಡಿಯಾಗಳಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್‌ಗಳನ್ನು ರವಾನೆ ಮಾಡಬೇಡಿ.

ಗೊಂದಲಗಳ ಸಂದೇಶ ರವಾನೆ ಮಾಡಬೇಡಿ. ನಿನ್ನೆ ರಾತ್ರಿ 8 ಗಂಟೆಯಿಂದ ಕೊಲೆ ಬಗ್ಗೆ ಯಾರ ಮೇಲೆ ಅನುಮಾನ ಬರುತ್ತದೋ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!