Connect with us

Hi, what are you looking for?

Diksoochi News

ಕರಾವಳಿ

ಮುಂಬೈ : ಕೊಲೆ ಬೆದರಿಕೆ ಇದೆ ಎಂದಿದ್ದ ಮಂಗಳೂರಿನ ಯುವಕನ ಶವ ಚರಂಡಿಯಲ್ಲಿ ಪತ್ತೆ

3

ಮಂಗಳೂರು : ಮುಂಬೈನ ಚರಂಡಿಯೊಂದರಲ್ಲಿ ಮಂಗಳೂರಿನ ಉಳ್ಳಾಲದ ಯುವಕನೋರ್ವನ ಶವ ಪತ್ತೆಯಾಗಿದೆ.

ಉಳ್ಳಾಲ ಬಂಡಿಕೊಟ್ಯ ನಿವಾಸಿ ಸುಧೀರ್ ಕುಮಾರ್(32) ಮೃತಪಟ್ಟ ಯುವಕ.

ತನಗೆ ಜೀವ ಬೆದರಿಕೆ ಇದೆ ಎಂದು ಯುವಕ ತನ್ನ ಗೆಳೆಯರಲ್ಲಿ ಯುವಕ ಹೇಳಿಕೊಂಡಿದ್ದ ಎನ್ನಲಾಗಿದೆ. ಬಳಿಕ ಆಗಸ್ಟ್ 14 ರಂದು ಸುಧೀರ್ ನಾಪತ್ತೆಯಾಗಿದ್ದ. ಈ ಸಂಬಂಧ ಮುಂಬೈನ ಸ್ಥಳೀಯ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು ಎನ್ನಲಾಗಿದೆ.

Advertisement. Scroll to continue reading.

ಇದೀಗ ಸುಧೀರ್ ಮೃತದೇಹ ಚರಂಡಿಯೊಂದರಲ್ಲಿ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!