Connect with us

Hi, what are you looking for?

Diksoochi News

ಕರಾವಳಿ

ಸಚಿವ ಜಮೀರ್ ಭೇಟಿಯಾದ ಶಾಸಕ ಕಿರಣ್ ಕೊಡ್ಗಿ; ಹೆಚ್ಚುವರಿ 2000 ಮನೆಯ ಅನುಮೋದನೆ ನೀಡಲು ಕಾಲಾವಕಾಶ ಒದಗಿಸುವಂತೆ ಮನವಿ

0

ಬೆಂಗಳೂರು : ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಜಮೀರ್ ಅಹಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದರು.

ಅಂಬೇಡ್ಕರ್ ವಸತಿ ಯೋಜನೆ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಹೆಚ್ಚುವರಿ 2000 ಮನೆಯ ಅನುಮೋದನೆ ನೀಡಲು ಕಾಲಾವಕಾಶ ಒದಗಿಸುವಂತೆ ಜರೂರು ಆದೇಶಕ್ಕೆ ಪುನಃ ನೆನಪಿಸಿ ಮನವಿ ಸಲ್ಲಿಸಿದರು.

Advertisement. Scroll to continue reading.

ಮನೆಗಳ ವಿವಿಧ ಕಾರಣಗಳಿಗಾಗಿ ಅನುದಾನ ಬಿಡುಗಡೆ ಬಾಕಿ ಇರುವ ಪ್ರಕರಣಗಳನ್ನು ಸರಿಪಡಿಸುವ ಬಗ್ಗೆ ಕೋರಲಾಯಿತು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!