Connect with us

Hi, what are you looking for?

Diksoochi News

ಕರಾವಳಿ

ಶಿರ್ವ : ಅಡಿಕೆ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

0

ಶಿರ್ವ : ಅಡಿಕೆ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿರ್ವದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಪವನ್‌ ಶ್ರವಣ್‌ ಸೇವಂತ್ (20) ಮೃತ ಯುವಕ.

ಪೈಪ್‌ಗೆ  ಕತ್ತಿಯನ್ನು  ಕಟ್ಟಿ ಅಡಿಕೆಯನ್ನು ಕೀಳುವಾಗ ಪಕ್ಕದಲ್ಲಿ ವಿದ್ಯುತ್‌ ವಯರ್‌ ಇದ್ದುದು ಗಮನಿಸದೆ, ಕತ್ತಿ ವಿದ್ಯುತ್‌ ವಯರ್‌ಗೆ  ತಾಗಿ  ವಿದ್ಯುತ್‌ ಶಾಕ್‌ನಿಂದ  ಮೃತಪಟ್ಟಿದ್ದಾರೆ. 

Advertisement. Scroll to continue reading.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!