ಕುಂದಾಪುರ: ಖ್ಯಾತ ರಂಗಭೂಮಿ ಕಲಾವಿದ ಅಶೋಕ್ ಶಾನುಭಾಗ್ ವಿಧಿವಶರಾಗಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಅವರ ಕ್ರಿಯಾ ಕರ್ಮಗಳು ನಾಳೆ ಬೆಳಿಗ್ಗೆ 9 ಗಂಟೆಗೆ ಅವರ ಸ್ವಗೃಹ ಕುಂದಾಪುರದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಕುಳ್ಳಪ್ಪು ಬಾಲಕೃಷ್ಣ ಪೈಯವರ ಮೂರು ಮುತ್ತು ನಾಟಕ ತಂಡದಲ್ಲಿ ಕಲಾಪೌರ್ಣಿಮೆ ಮೆರೆದಿದ್ದಅಶೋಕ್ ಶಾನುಭಾಗ್ ಜನಪ್ರಿಯರಾಗಿದ್ದರು.
Advertisement. Scroll to continue reading.